ಅರಸಿಕರಾದ ಜನದ ಮುಂದೆ ಕಾವ್ಯ ಓದುವ ಹಣೆಬರಹ ಬರೆಯಬೇಡ ಅಂತ ಕವಿಯೊಬ್ಬ ವಿಧಿಯ ಹತ್ತಿರ ಕೇಳಿಕೊಂಡಿದ್ದನಂತೆ. ಕೇಳುಗರು ಕೂಡ ಕೆಟ್ಟ ಕವಿತೆಯನ್ನು ಯಾವತ್ತೂ ಕೇಳಿಸಬೇಡ ಅಂತ ಪ್ರಾರ್ಥಿಸಬಹುದು. ಆದರೆ ಕೆಟ್ಟ ಕಾವ್ಯಕ್ಕೆ ಕೊನೆಯಿಲ್ಲ. ಅನೇಕ ಸಲ ಎಲ್ಲರೂ ಕೆಟ್ಟ ಕವಿತೆಗೆ ಕಿವಿಯೊಡ್ಡಲೇ ಬೇಕು.
ಮಕ್ಕಳ ರಂಗಭೂಮಿ ಅಂದಾಗ ನೆನೆಸಿಕೊಳ್ಳಲೇಬೇಕಾದ ಹೆಸರು ಪ್ರೇಮಾ ಕಾರಂತರದ್ದು. ಇವರು ಹುಟ್ಟಿದ್ದು ಆಗಸ್ಟ್ 15ಕ್ಕೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, 1936ರಲ್ಲಿ. ಅನೇಕ ಸಿನಿಮಾಗಳಿಗೆ, ನಾಟಕಗಳಿಗೆ ವಸ್ತ್ರ ವಿನ್ಯಾಸ, ನಿರ್ದೇಶನ ಮಾಡಿದವರು.
ಜಪಾನಿನ ದಶಕಗಳ ಹಿಂದಿನ ಪದ್ಧತಿಯೊಂದು ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಅದು ಜೊಹಾಟ್ಸು. ಈ ಪದದ ಅರ್ಥ ಆವಿಯಾಗುವಿಕೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ವ್ಯಕ್ತಿಯೇ ಮಂಗಮಾಯವಾಗುವ ಕಥೆ ಇದು.
- ರಾಜಣ್ಣ ಬಗ್ಗೆ ರಾಹುಲ್ಗೆ ದೂರಿದ್ದ ನಾಯಕ ಯಾರು? । ಸಿದ್ದುಗೆ ಫೋನ್ ಮಾಡಿ ರಾಹುಲ್ ಹೇಳಿದ್ದೇನು?
ಅವನಿದ್ದರೆ ಪ್ರತಿದಿನವೂ ಹಬ್ಬವೇ, ಮನೆಮನೆಯೂ ಗೋಕುಲವೇ । ಅವನನ್ನು ಒಲಿಸಿಕೊಳ್ಳಲು ಹಿಡಿ ಪ್ರೀತಿಯ ಅವಲಕ್ಕಿ ಸಾಕು!
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದಿದ್ದ ದೇಶದ ನಾಯಕರು ಬ್ರಿಟಿಷ್ ಅಧಿಕಾರಿಯನ್ನು ಇಲ್ಲೇ ಉಳಿಸಿಕೊಳ್ಳಲು ಬಯಸಿದ್ದರು!
ನಕಲಿ ವಿವರ/ದಾಖಲೆಗಳನ್ನು ತೋರಿಸಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ವಿಪರ್ಯಾಸವೆಂದರೆ, 1980ರಲ್ಲಿ ಮೊದಲ ಬಾರಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರ ತಾಯಿ ಸೋನಿಯಾ ಗಾಂಧಿ ಆಗ, ಮತದಾರರೆನಿಸಿಕೊಳ್ಳಲು ಇರುವ ಕನಿಷ್ಠ ಅರ್ಹತೆಯಾದ ಪೌರತ್ವವನ್ನೇ ಪಡೆದಿರಲಿಲ್ಲ!
ಇಂದಿನ ಡಿಜಿಟಲ್ ಯುಗದಲ್ಲಿ ಹಣದ ವರ್ಗಾವಣೆ ಬಲು ಸುಲಭ. ಆದರೆ ವರ್ಗಾಯಿಸುವ ಹಣದ ಸುರಕ್ಷತೆ ದೊಡ್ಡ ತಲೆನೋವು. ಹೀಗಿರುವಾಗ ಸುರಕ್ಷಿತ ಹಣದ ವರ್ಗಾವಣೆಗೆ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋ ವಿವರ ಈ ಬರಹದಲ್ಲಿದೆ.