ಆ ಕಳ್ಳ ಒಳ್ಳೆಯವ: ಅಜ್ಜಿ ರಾಕ್, ಪೊಲೀಸ್ ಶಾಕ್!
- ದರೋಡೆ ಬಳಿಕ ಅಜ್ಜಿಯ ಕಾಲಿಗೆ ಬಿದ್ದ ಕಳ್ಳ । ಸದನಲ್ಲಿ ಹದಿಹರೆಯದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದ್ದೇಕೆ?
ರಾಮ ಧರೆಗವತರಿಸಿದ ಪುಣ್ಯ ದಿನವೇ ಶ್ರೀರಾಮನವಮೀ
-ಧರ್ಮ ಕಾರ್ಯ-ರಾಮನ ನೆಪದಲ್ಲಿ ಪ್ರಸಾದ ರೂಪದಲ್ಲಿ ಹೆಸರುಬೇಳೆ ಸ್ವೀಕರಿಸುವುದರಿಂದ ಉಷ್ಣ ಕಾಲದಲ್ಲಿ ದೇಹವೂ ತಂಪು
ಕ್ರೈಮ್ ರಿಪೋರ್ಟರ್ ಕಂಡಂತೆ ಐಪಿಎಸ್ ಮೇಘರಿಕ್
ರಾಜಸ್ಥಾನ ಮೂಲದ ದಕ್ಷ ಅಧಿಕಾರಿಯ ಘನತೆಯ ಘಟನೆಗಳು
ಮೂಲಗಳು ಹೇಳುವ ಪ್ರಕಾರ, ಸಂಪುಟ ಪುನಾರಚನೆ ಮತ್ತು ಹೊಸ ಅಧ್ಯಕ್ಷರ ಆಯ್ಕೆ ಒಂದೇ ಸಮಯಕ್ಕೆ ನಡೆದರೆ ಒಳ್ಳೆಯದು ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್ ಇದೆ.
ಈಗಲೂ ಸಮಾಜದಲ್ಲಿ ಹಿಂದಿನ ಕಾಲದ ಮನೋಭಾವ ಮುಂದುವರಿದಿದ್ದು, ಅದರ ಪರಿಣಾಮ ಅನೇಕ ಹೆಣ್ಣುಮಕ್ಕಳು ಪ್ರತಿಭೆಯಿದ್ದರೂ ಸಾಧನೆ ಮಾಡಲು ಸಾಧ್ಯವಾಗದಂತಾಗಿದೆ ಎಂದು ಜಾನಪದ ಸಂಶೋಧಕಿ ಡಾ। ಕೆ.ಆರ್.ಸಂಧ್ಯಾ ರೆಡ್ಡಿ ಅಭಿಪ್ರಾಯಪಟ್ಟರು.