ಆಮದು ಸ್ತ್ರೀವಾದ ಕೇವಲ ರಾಜಕೀಯ ಪಿತೂರಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾಶ ಮಾಡಲು ಮೂಲಭೂತವಾದಿಗಳು ಕೈ ಚಾಚಿದಾಗ, ನಾವು ಹೆಮ್ಮೆಯಿಂದ ಹೇಳೋಣ. ನಾವು ಶಕ್ತಿಯ ಮಕ್ಕಳು, ಧರ್ಮದ ವಾರಸುದಾರರು. ಭಾರತಮಾತೆ ಯಾವಾಗಲೂ ಮಕ್ಕಳನ್ನು ಕಾಪಾಡಿದ್ದಾಳೆ. ಈಗ ಮಕ್ಕಳು ಭಾರತಮಾತೆ ರಕ್ಷಿಸಲು ಏಳಬೇಕು
ಏನಿದು ಸಭಾಧ್ಯಕ್ಷರೇ?, ಸದನದಲ್ಲಿ ಎಲ್ಲದಕ್ಕೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಬ್ಬರೇ ಉತ್ತರಿಸುತ್ತಾರೆ. ಇದು ಒಂದು ರೀತಿ ‘ಊರಿಗೊಬ್ಬಳೇ ಪದ್ಮಾವತಿ’ ಕಥೆ ಆಗಿದೆ ಎಂದು ಅಬ್ಬರಿಸಿದರು.
ಅರಸಿಕರಾದ ಜನದ ಮುಂದೆ ಕಾವ್ಯ ಓದುವ ಹಣೆಬರಹ ಬರೆಯಬೇಡ ಅಂತ ಕವಿಯೊಬ್ಬ ವಿಧಿಯ ಹತ್ತಿರ ಕೇಳಿಕೊಂಡಿದ್ದನಂತೆ. ಕೇಳುಗರು ಕೂಡ ಕೆಟ್ಟ ಕವಿತೆಯನ್ನು ಯಾವತ್ತೂ ಕೇಳಿಸಬೇಡ ಅಂತ ಪ್ರಾರ್ಥಿಸಬಹುದು. ಆದರೆ ಕೆಟ್ಟ ಕಾವ್ಯಕ್ಕೆ ಕೊನೆಯಿಲ್ಲ. ಅನೇಕ ಸಲ ಎಲ್ಲರೂ ಕೆಟ್ಟ ಕವಿತೆಗೆ ಕಿವಿಯೊಡ್ಡಲೇ ಬೇಕು.
ಮಕ್ಕಳ ರಂಗಭೂಮಿ ಅಂದಾಗ ನೆನೆಸಿಕೊಳ್ಳಲೇಬೇಕಾದ ಹೆಸರು ಪ್ರೇಮಾ ಕಾರಂತರದ್ದು. ಇವರು ಹುಟ್ಟಿದ್ದು ಆಗಸ್ಟ್ 15ಕ್ಕೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, 1936ರಲ್ಲಿ. ಅನೇಕ ಸಿನಿಮಾಗಳಿಗೆ, ನಾಟಕಗಳಿಗೆ ವಸ್ತ್ರ ವಿನ್ಯಾಸ, ನಿರ್ದೇಶನ ಮಾಡಿದವರು.
ಜಪಾನಿನ ದಶಕಗಳ ಹಿಂದಿನ ಪದ್ಧತಿಯೊಂದು ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಅದು ಜೊಹಾಟ್ಸು. ಈ ಪದದ ಅರ್ಥ ಆವಿಯಾಗುವಿಕೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ವ್ಯಕ್ತಿಯೇ ಮಂಗಮಾಯವಾಗುವ ಕಥೆ ಇದು.
- ರಾಜಣ್ಣ ಬಗ್ಗೆ ರಾಹುಲ್ಗೆ ದೂರಿದ್ದ ನಾಯಕ ಯಾರು? । ಸಿದ್ದುಗೆ ಫೋನ್ ಮಾಡಿ ರಾಹುಲ್ ಹೇಳಿದ್ದೇನು?
ಅವನಿದ್ದರೆ ಪ್ರತಿದಿನವೂ ಹಬ್ಬವೇ, ಮನೆಮನೆಯೂ ಗೋಕುಲವೇ । ಅವನನ್ನು ಒಲಿಸಿಕೊಳ್ಳಲು ಹಿಡಿ ಪ್ರೀತಿಯ ಅವಲಕ್ಕಿ ಸಾಕು!
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದಿದ್ದ ದೇಶದ ನಾಯಕರು ಬ್ರಿಟಿಷ್ ಅಧಿಕಾರಿಯನ್ನು ಇಲ್ಲೇ ಉಳಿಸಿಕೊಳ್ಳಲು ಬಯಸಿದ್ದರು!