ಎಂಸಿಡಿಸಿಸಿ ಚುನಾವಣೆ: ಕಾಂಗ್ರೆಸ್ಗೆ ಗೆಲುವು
Jun 27 2025, 12:48 AM ISTಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್ ಗೆಲುವು ಸಾಧಿಸಿದ್ದು, ಮಾಜಿ ಶಾಸಕ ಆರ್.ನರೇಂದ್ರರ ಫಲಿತಾಂಶ ತಡೆ ಬಿದ್ದಿದೆ. ಯಳಂದೂರು ಕ್ಷೇತ್ರದಿಂದ ಕಾಂಗ್ರೆಸ್ನ ವೈ.ಎಂ.ಜಯರಾಮು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.