ಇನ್ನು ಹಿಂದುತ್ವದ ಮೇಲೆ, ಹಿಂದುತ್ವಕ್ಕಾಗೇ ಚುನಾವಣೆ: ಯತ್ನಾಳ
Sep 18 2025, 02:00 AM ISTಕರ್ನಾಟಕ ರಾಜ್ಯದಲ್ಲಿ ಇಡೀ ಸನಾತನ ಹಿಂದೂ ಒಂದಾಗಿ, ಧರ್ಮ ಜಾಗೃತಿಯಾಗುತ್ತಿದೆ. ರಾಜ್ಯದಲ್ಲಿ ಇನ್ನು ಜಾತಿ ಆಧಾರದಲ್ಲಿ ರಾಜಕಾರಣವಾಗಲೀ, ಸರ್ಕಾರವಾಗಲೀ ಆಗುವುದಿಲ್ಲ. ಹಿಂದುತ್ವದ ಮೇಲೆ, ಹಿಂದುತ್ವಕ್ಕಾಗಿಯೇ ನಡೆಯುವ ಚುನಾವಣೆಯಾಗಲಿವೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.