ಜಿಪಂ ಉಪ ಕಾರ್ಯದರ್ಶಿಯಿಂದ ಮಹಿಳಾ ನೌಕರರಿಗೆ ಬೆದರಿಕೆ
May 31 2025, 12:24 AM ISTತಾಪಂ ವ್ಯವಸ್ಥಾಪಕ ವಿ.ಎಸ್.ಭೈರೇಶ್ ಕಚೇರಿಗೆ ಸರಿಯಾಗಿ ಹಾಜರಾಗದಿರುವುದು, ಇತರೆ ನೌಕರರ ವಿರುದ್ಧ ಬರುವ ದೂರುಗಳನ್ನು ತಮ್ಮ ವ್ಯಾಪ್ತಿಗೆ ಬರದಿದ್ದರೂ ಅವುಗಳನ್ನು ನೋಡುವುದು, ದೂರುಗಳ ಬಗ್ಗೆ ಸಿಇಒ ಅವರ ಗಮನಕ್ಕೆ ತಾರದೆ ಅವುಗಳನ್ನಿಟ್ಟುಕೊಂಡು ಜಿಲ್ಲೆಯ ಎಲ್ಲಾ ಪಂಚಾಯಿತಿ ನೌಕರರನ್ನು ಹೆದರಿಸುತ್ತಾರೆಂದು ತಿಳಿದುಬಂದಿದೆ. ವಿನಃ ಕಾರಣ ಜಿಲ್ಲಾ ಪಂಚಾಯಿತಿಗೆ ಹೋಗಿಬರುವ ಕಾರಣ ಅವರ ಚಲನ-ವಲನದ ಬಗ್ಗೆ ಸಿಸಿಟೀವಿ ಫೂಟೇಜ್ ನೀಡುವಂತೆ ತಾಪಂ ಇಒ ಅವರಿಗೆ ಸೂಚಿಸಿದರು.