ರೇಡಿಯೋ ಕೇಳುವುದರಿಂದ ಹೆಚ್ಚಲಿದೆ ಭಾಷಾ ಸ್ಪಷ್ಟತೆ: ಮಂಜುಳಾ
Aug 24 2024, 01:15 AM ISTನರಸಿಂಹರಾಜಪುರ, ರೇಡಿಯೋ ಜ್ಞಾನಾರ್ಜನೆಗೆ ಪೂರಕವಾದ ಮಾಧ್ಯಮವಾಗಿದ್ದು ಪ್ರತಿ ನಿತ್ಯ ರೇಡಿಯೋ ಕೇಳುವುದರಿಂದ ಕನ್ನಡ ಭಾಷೆ ಜ್ಞಾನ, ಪದಗಳ ಉಚ್ಛಾರಣೆ ಬಗ್ಗೆ ಅರಿವು ಮೂಡಲಿದೆ ಎಂದು ಆಕಾಶವಾಣಿ ಭದ್ರಾವತಿ ನಿವೃತ್ತ ಹಿರಿಯ ಉದ್ಘೋಷಕಿ ಎ.ಎನ್. ಮಂಜುಳಾ ಹೇಳಿದರು.