ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ: ಎಂ.ಲಕ್ಷ್ಮಣ್
Aug 13 2025, 12:30 AM IST13 ಬಜೆಟ್ ಮಂಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ, ತಮ್ಮ ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ದುಡಿದಿದ್ದಾರೆ, ಅವರ ವಿರುದ್ಧ ಪಿತೂರಿ ನಡೆಸಿದ ಬಿಜೆಪಿ ಎಂಡಿಎ ಹಗರಣದಲ್ಲಿ ಅವರ ಕುಟುಂಬವನ್ನು ಗುರಿ ಮಾಡಿ ಅಪಪ್ರಚಾರ ನಡೆಸಿತ್ತು, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪಿತೂರಿ ನಡೆಸಿದ ಇಡಿ ಗೆ ಛಿಮಾರಿ ಹಾಕಿದೆ, ಸಿದ್ದರಾಮಯ್ಯ ರಾಜ್ಯದ ನಮ್ಮ ಪ್ರಶ್ನಾತೀತ ನಾಯಕ.