ಪ್ರತಿಯೊಬ್ಬ ರೈತ ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯ ಗೊಬ್ಬರ ನೀಡಬೇಕು: ಜೆ.ಎಲ್.ರಮೇಶ್
Jul 04 2024, 01:07 AM ISTನರಸಿಂಹರಾಜಪುರ, ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿ ಅಗತ್ಯವಿರುವ ಗೊಬ್ಬರಗಳನ್ನು ಮಾತ್ರ ಗಿಡಗಳಿಗೆ ನೀಡಬೇಕು ಎಂದು ಶಿವಮೊಗ್ಗದ ತೋಟಗಾರಿಕೆ ಇಲಾಖೆ ಜೈವಿಕ ಕೇಂದ್ರದ ಎಲೆ ವಿಶ್ಲೇಷಣೆ ಪರೀಕ್ಷಾ ಪ್ರಯೋಗಾಲಯದ ಸಹಾಯಕ ನಿರ್ದೇಶಕ ಜೆ.ಎಲ್.ರಮೇಶ್ ಸಲಹೆ ನೀಡಿದರು