• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜನಪ್ರಿಯ ಸಾಹಿತ್ಯಗಿಂತ ಜನಮನ ಸೇರುವ ಸಾಹಿತ್ಯ ರಚನೆಯಾಗಲಿ

Jun 19 2025, 11:48 PM IST
ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಎನ್ನುವುದು ಮನರಂಜನೆ ದೃಷ್ಟಿಯಿಂದ ರಚನೆ ಆಗುತ್ತಿರುವುದು ಖೇದಕರ ಸಂಗತಿಯಾಗಿದೆ.

19ರಿಂದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಸಾಹಿತ್ಯ ಕಮ್ಮಟ

Jun 18 2025, 11:49 PM IST
ಜೂ. 19ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕಂದರಾಜ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಕಲೆ, ಸಾಹಿತ್ಯ, ಸಂಗೀತ ಬೆಳೆಸುತ್ತಿರುವ ಪುಣ್ಯಾಶ್ರಮ-ಅನ್ನದಾನೀಶ್ವರ ಸ್ವಾಮೀಜಿ

Jun 16 2025, 11:51 PM IST
ಮುಂಡರಗಿಯ ಶ್ರೀಮಠಕ್ಕೂ ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮುಂಡರಗಿಯ ಜ. ನಾಡೋಜ ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ಬುಕರ್ ಪ್ರಶಸ್ತಿಯಿಂದ ಸಾಹಿತ್ಯ ಕ್ಷೇತ್ರ ಗರಿಮೆ ಇಮ್ಮಡಿ

Jun 16 2025, 03:38 AM IST
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ರೋಟರಿ ಬಾಲಭವನದಲ್ಲಿ ಭಾನವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಉದ್ಘಾಟಿಸಿದರು.

ಭೈರಪ್ಪ ಸಾಧನೆ ಅನನ್ಯ - 100 ವರ್ಷವಾದರೂ ಎಸ್‌ಎಲ್‌ಬಿ ಸಾಹಿತ್ಯ ಪ್ರಸ್ತುತ : ಮಾಜಿ ಸಿಎಂ ಬೊಮ್ಮಾಯಿ

Jun 15 2025, 06:37 AM IST

ಯಾವುದೇ ಸಾಧಕರ ಸಾವು ಅವರ ಅಂತ್ಯವಲ್ಲ. ಅವರ ಸಾವಿನಂತರವೂ ಅವರ ಸಾಧನೆ ಅವರನ್ನು ಜೀವಂತವಾಗಿರಿಸುತ್ತದೆ. ಅದೇ ರೀತಿಯ ಸಾಧಕ ಎಸ್‌.ಎಲ್‌. ಭೈರಪ್ಪ ಅವರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಪಾಂಡೇಶ್ವರ ಶಾಲೆಯಲ್ಲಿ ಸಾಹಿತ್ಯ ಸಂಚಾರ-45 ಸಂಪನ್ನ

Jun 13 2025, 05:40 AM IST
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಸಾಹಿತ್ಯ ಪ್ರೇರಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಚಾರ ಇದರ 45ನೇ ಕಾರ್ಯಕ್ರಮ ಇತ್ತೀಚೆಗೆ ಪಾಂಡೇಶ್ವರದ ಯಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಅಪ್ಪಿಕೊಳ್ಳುವ ಸಾಹಿತ್ಯ ನೀಡುವ ಸಾಹಿತಿಗಳನ್ನು ಒಪ್ಪಿಕೊಳ್ಳಿ

Jun 10 2025, 05:07 AM IST
ಸಾಹಿತ್ಯ ಯಾವುದೇ ಜಾತಿಗೆ ಸೀಮಿತವಲ್ಲ. ಸಾಹಿತ್ಯ ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ. ಅಂತಹ ಸಾಹಿತ್ಯವನ್ನು ಸಮಾಜಕ್ಕೆ ನೀಡುವ ಸಾಹಿತಿಗಳನ್ನು ಸಮಾಜವೂ ಅಪ್ಪಿಕೊಳ್ಳಬೇಕು ಎಂದು ನಿವೃತ್ತ ಡಿವೈಎಸ್‌ಪಿ ಬಿ.ಆರ್‌.ಚೌಕಿಮಠ ಹೇಳಿದರು.

ಜನರ ನಂಬಿಕೆ, ಆಚಾರದಿಂದ ಸಾಹಿತ್ಯ

Jun 09 2025, 01:36 AM IST
ಸ್ವಂತಿಕೆಯ ಆಧಾರದಲ್ಲಿ ಕನ್ನಡ ಸಾಹಿತ್ಯ ಬೆಳೆದಿದೆ. ತತ್ವಶಾಸ್ತ್ರಕ್ಕೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎಂಬುದು ಸರಿಯಲ್ಲ. ನಮ್ಮ ದೇಶದಲ್ಲಿ ಸಾಹಿತ್ಯ ಹಾಗೂ ದಾರ್ಶನಿಕರ ಚಿಂತನೆ ಒಟ್ಟೊಟ್ಟಿಗೆ ಸಾಗಿದೆ. ಜನರ ನಂಬಿಕೆ, ಆಚಾರ-ವಿಚಾರಗಳನ್ನು ಬಳಸಿಕೊಂಡು ಸಾಹಿತ್ಯ ರಚನೆಯಾಗಿದೆ ಎಂದು ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಜಿ.ಬಿ.ಹರೀಶ್ ತಿಳಿಸಿದರು.

ನಾಡಿನ ಕಲೆ ಸಾಹಿತ್ಯ, ಸಂಗೀತ ಶ್ರೀಮಂತ ಗೊಳಿಸಿದ ಸಾಹಿತಿಗಳು: ಚಟ್ನಳ್ಳಿ ಮಹೇಶ್

Jun 09 2025, 01:30 AM IST
ತರೀಕೆರೆ, ಡಾ. ಎಚ್.ಎಲ್‌. ನಾಗೇಗೌಡ, ದೇ. ಜವರೇಗೌಡ, ಹಾ.ಮಾ. ನಾಯಕ, ಚಂದ್ರಶೇಖರ ಕಂಬಾರ, ಡಾ, ಕರೀಮ್ ಖಾನ್, ತರೀಕೆರೆ ಕೆ.ಆರ್. ಲಿಂಗಪ್ಪ ಅವರಂತಹ ಹಲವಾರು ಜಾನಪದ ವಿದ್ವಾಂಸರು, ಸಾಹಿತಿಗಳು, ನಾಡಿನ ಜಾನಪದ ಕಲೆ ಸಾಹಿತ್ಯ, ಸಂಗೀತವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಚಿಕ್ಕಮಗಳೂರು ಜಾನಪದ ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.

ಸಾಹಿತ್ಯ ಸಮಾಜದ ಶುದ್ಧೀಕರಣದ ಯಂತ್ರ

Jun 09 2025, 01:07 AM IST
ಸಾಹಿತ್ಯ ಅವಘಡಗಳಿಗೆ ಕಾರಣವಾಗುವ ವಸ್ತುವಲ್ಲ, ಸಮಾಜದ ಶುದ್ಧೀಕರಣದ ಯಂತ್ರ. ವರ್ತಮಾನದ ಬದುಕಿಗೆ ವ್ಯಕ್ತಿಗಳನ್ನು ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಹಿರಿಯ ಪತ್ರಕರ್ತ ರಘುನಾಥ ಚ.ಹ. ಹೇಳಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 96
  • next >

More Trending News

Top Stories
ಗುತ್ತಿಗೆ ಸಿಬ್ಬಂದಿಗೆ ₹5 ಲಕ್ಷ ವರೆಗೆ ಕ್ಯಾಶ್‌ಲೆಸ್‌ ಚಿಕಿತ್ಸೆ
ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ 7 ಕಾರಣ
ಈ ಬಾರಿ ದಸರಾ 11 ದಿನ ಆಚರಣೆ:400 ವರ್ಷಗಳಲ್ಲಿ ಇದೇ ಮೊದಲು?
ಗುತ್ತಿಗೆ, ಖರೀದಿಯಲ್ಲಿ ಅಲ್ಪಸಂಖ್ಯಾತ ಮೀಸಲು ಬಳಿಕ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರ
ಕಾಲ್ತುಳಿತ ತಡೆಗೆ ಹೊಸ ಕಾನೂನು - ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved