ನಗರಸಭೆಯ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆ ನಡೆಯದಂತೆ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಅಮೂಲ್ಯ ಸಮಯವನ್ನು ಹಾಳು ಮಾಡಲು ಹೊರಟರಾದರೂ, ನಮಗೆ ಬಹುಮತವಿದ್ದುದರಿಂದ ಅವರ ಯತ್ನ ಸಫಲವಾಗಲಿಲ್ಲ ಎಂದು ಚಿಂತಾಮಣಿ ನಗರಸಭಾ ಅಧ್ಯಕ್ಷ ಆರ್.ಜಗನ್ನಾಥ್ ಹೇಳಿದರು