ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ತಂಬಾಕು ಸಸಿ ಟ್ರೇ ನಾಶವಾಗಿದ್ದ ರೈತ ದಂಪತಿಗೆ ಬ್ರಿಗೇಡ್ ಪದಾಧಿಕಾರಿಗಳಿಂದ ಆರ್ಥಿಕ ಸಹಾಯ
May 01 2025, 12:45 AM IST
ಆರಾಧ್ಯ ಬ್ರಿಗೇಡ್ ಸಂಸ್ಥಾಪಕ ಗೌರವಾಧ್ಯಕ್ಷ ಪ್ರತಿಧ್ವನಿ ಪ್ರಸಾದ್ ಅವರ ನೇತೃತ್ವದಲ್ಲಿ ನಷ್ಟ ಉಂಟಾಗಿದ್ದ ರೈತ ದಂಪತಿಗೆ ಆರ್ಥಿಕ ಸಹಾಯ
ಕೊರೋನಾ ಟೈಂಗಿಂತ ಗಂಭೀರ ಆರ್ಥಿಕ ಅನಿಶ್ಚಿತತೆ : ಐಎಂಎಫ್
Apr 28 2025, 12:53 AM IST
ಜಗತ್ತು ಮತ್ತೆ ಆರ್ಥಿಕ ಅನಿಶ್ಚಿತತೆಯತ್ತ ಮುಖಮಾಡಿದ್ದು, ಇದು ಕೊರೋನಾ ಕಾಲಕ್ಕಿಂತಲೂ ಗಂಭೀರವಾಗಿರಲಿದೆ ಎಂದು ಅಂತಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ. ಈ ಕಾರಣಕ್ಕಾಗಿ ಅದು ತನ್ನ 3 ತಿಂಗಳ ಹಿಂದಿನ ಆರ್ಥಿಕ ಅಂದಾಜನ್ನೇ ಬದಲಿದೆ.
ದಾಳಿಂಬೆ ಕೃಷಿ ರೈತರ ಆರ್ಥಿಕ ಪ್ರಗತಿಗೆ ಪೂರಕ
Apr 27 2025, 01:34 AM IST
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಾಳಿಂಬೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಗುಣಮಟ್ಟದ ಬೀಜದಿಂದ ಆರ್ಥಿಕ ಅಭಿವೃದ್ಧಿ
Apr 24 2025, 11:50 PM IST
ಕನ್ನಡಪ್ರಭ ವಾರ್ತೆ ವಿಜಯಪುರ ರೈತರಿಗೆ ಉತ್ತಮ ಗುಣಮಟ್ಟದ ಬೀಜ ಕೊಟ್ಟರೆ ಅವರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವುದು ಎಂದು ನಿವೃತ್ತ ವಿಶೇಷ ಬೀಜಾಧಿಕಾರಿ ಡಾ.ರವಿ ಹುಂಜಿ ಹೇಳಿದರು.
ನರೇಗಾದಿಂದ ಮಹಿಳೆಗೆ ಆರ್ಥಿಕ ಶಕ್ತಿ
Apr 24 2025, 11:46 PM IST
ಮಹಿಳೆಗೆ ನರೇಗಾ ಮೂಲಕ ಆರ್ಥಿಕ ಶಕ್ತಿ ನೀಡುವ ಕಾರ್ಯ ಆಗುತ್ತಿದೆ. ಸಮುದಾಯ ಆಸ್ತಿಗಳಾದ ಕೆರೆ, ನಾಲಾ, ಮಣ್ಣು, ನೀರು, ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಇದೆ.
ಬಡವರ ಆರ್ಥಿಕ ವೃದ್ಧಿಗೆ ಗ್ಯಾರಂಟಿ ಯೋಜನೆ ಸಹಕಾರಿ
Apr 24 2025, 02:02 AM IST
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಎಲ್ಲ ಜಾತಿ, ಜನಾಂಗದವರಿಗೂ ಅನುಕೂಲವಾಗಿ ಆರ್ಥಿಕವಾಗಿ ಶಕ್ತಿ ತುಂಬಿದೆ ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ, ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಲಕ್ಷ್ಮೀಪುರ ಗ್ರಾಪಂಗೆ 15ನೇ ರಾಜ್ಯ ಹಣಕಾಸು ಆಯೋಗದ ಭೇಟಿ, ಆರ್ಥಿಕ ಸ್ಥಿತಿಗತಿ ಪರಿಶೀಲನೆ
Apr 23 2025, 12:38 AM IST
ಗ್ರಾಮ ಪಂಚಾಯಿತಿ ಭೇಟಿಗೂ ಮುನ್ನಾ ಜಿಲ್ಲೆಗೆ ಆಗಮಿಸಿದ ಅಧಿಕಾರಿಗಳ ತಂಡ ಮೊದಲಿಗೆ ಜಿಲ್ಲಾ ಪಂಚಾಯತ್ ಮತ್ತು ನಗರಸಭೆಗೂ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಮುಖ್ಯ ಆರ್ಥಿಕ ಸಲಹೆಗಾರರ ಭೇಟಿ
Apr 23 2025, 12:36 AM IST
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಚೀಲೂರು ಗ್ರಾಮ ಪಂಚಾಯಿತಿಯ ಹನುಮನಹಳ್ಳಿ ಗ್ರಾಮದ ಶಿವಮ್ಮರವರ ಕುರಿ ಶೆಡ್ ಮತ್ತು ದನದ ಕೊಟ್ಟಿಗೆ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಅಮೃತ ಸರೋವರ ಕೆರೆಯನ್ನು ವೀಕ್ಷಿಸಿದರು.
ಶ್ರೀಮಾರಮ್ಮ ದೇವಸ್ಥಾನಕ್ಕೆ ವಿಜಯ ರಾಮೇಗೌಡರಿಂದ ಆರ್ಥಿಕ ಸಹಾಯ
Apr 21 2025, 12:54 AM IST
ಸಾಂಸ್ಕೃತಿಕ ಶ್ರೀಮಂತ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪುರಾತನ ಋಷಿ ಮುನಿಗಳು ಮತ್ತು ರಾಜ ಮಹಾರಾಜರು ಸಮಸ್ತ ವಿಶ್ವವೇ ಬೆರಗಾಗುವಂತಹ ವಾಸ್ತು ದೇವಾಲಯಗಳನ್ನು ನಿರ್ಮಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
ಸಾಮಾಜಿಕ, ಆರ್ಥಿಕ ಶಕ್ತಿ ತುಂಬುವುದೇ ನಮ್ಮ ಗುರಿ
Apr 21 2025, 12:45 AM IST
ಮುಸಲ್ಮಾನರಿಗೆ, ಹಿಂದುಳಿದವರಿಗೆ ಮಾತ್ರವಲ್ಲದೇ ಎಲ್ಲ ಧರ್ಮದ, ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು. ಸಾಮಾಜಿಕ, ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
< previous
1
...
7
8
9
10
11
12
13
14
15
...
58
next >
More Trending News
Top Stories
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ