ಕರಾವಳಿ ಹಿಂಸೆ ಸತ್ಯ ಶೋಧನೆಗೆ ಕೆಪಿಸಿಸಿ ನಿಯೋಗ
Jun 01 2025, 01:50 AM ISTಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಅಹಿತರಕ ಘಟನೆ, ಪ್ರಕರಣಗಳ ಸತ್ಯಾಸತ್ಯತೆ ಹಾಗೂ ನೈಜತೆ ಪರಿಶೀಲಿಸಿ ವರದಿ ನೀಡಲು ಕೆಪಿಸಿಸಿಯಿಂದ ಪಕ್ಷದ ಏಳು ಪದಾಧಿಕಾರಿಗಳು, ಮುಖಂಡರನ್ನು ಒಳಗೊಂಡ ನಿಯೋಗ ರಚಿಸಲಾಗಿದೆ.