ಜಗತ್ತಿಗೆ ಮಾದರಿಯಾಗುವುದಕ್ಕಿಂತ ಮಕ್ಕಳಿಗೆ ಮಾದರಿಯಾಗಿ: ಡಿಸಿ ಕುಮಾರಸ್ವಾಮಿ
Jan 20 2024, 02:04 AM ISTಕರ್ನಾಟಕದಲ್ಲಿ ಸರ್ವಜ್ಞ ಹೇಗೋ ಮಹಾರಾಷ್ಟ್ರದ ನಾಮದೇವ, ತಮಿಳುನಾಡಿನ ತಿರುವಳ್ಳುವರ್ ಇವರೆಲ್ಲಾ ಸಮಕಾಲೀನರು. ಹಾಗೇ, ಆಂಧ್ರಪ್ರದೇಶದಲ್ಲಿ ಮಹಾಯೋಗಿ ವೇಮನರೂ ತಮ್ಮ ಉತ್ಕೃಷ್ಟ ರಚನೆಗಳ ಮೂಲಕ ಸಮಾಜದ ಕಂದಾಚಾರ, ಮೂಢ ನಂಬಿಕೆಯನ್ನು ಪ್ರಶ್ನಿಸಿದ ಮಹಾನುಭಾವ.