ಭೂಮಿಯ ತಾಪಮಾನ ಹೆಚ್ಚಳದಿಂದ ಅಂತರ್ಜಲ ಕುಸಿತ: ಅಶೋಕ್ ಕುಮಾರ್
Jul 07 2024, 01:18 AM ISTನೆಚ್ಚಿನ ನಾಯಕರಾದ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಬಿಜೆಪಿ ಪಕ್ಷದ ಸಕ್ರಿಯ ಸದಸ್ಯರೆಲ್ಲರೂ ತಾಯಿಯಂದಿರ ಹೆಸರಿನಲ್ಲಿ ತಮ್ಮ ಹೊಲಗದ್ದೆಗಳಲ್ಲಿ ಹಾಗೂ ಮನೆ ಮುಂಭಾಗ ಹಿಂಭಾಗ ಒಂದೊಂದು ಗಿಡ ನೆಡಬೇಕೆಂಬ ಸಂಕಲ್ಪ ಮಾಡಲಾಗಿದೆ.