ಮಳೆಗಾಗಿ ಪ್ರಾರ್ಥಿಸಿ ಎರಡು ಕತ್ತೆಗಳಿಗೆ ಮದುವೆ
May 18 2024, 12:36 AM ISTನಾಗಮಂಗಲ ಪಟ್ಟಣದ ಶಕ್ತಿದೇವತೆ ಶ್ರೀಬಡಗೂಡಮ್ಮದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ಪಟ್ಟಣದ ನಿವಾಸಿಗಳು, ತೀವ್ರ ಬರಗಾಲಕ್ಕೆ ಸಿಲುಕಿರುವ ತಾಲೂಕು ಮತ್ತು ನಾಡಿಗೆ ಉತ್ತಮ ಮಳೆಯಾಗಬೇಕು. ಕೆರೆ ಕಟ್ಟೆಗಳು ಭರ್ತಿಯಾಗಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿದು, ರೈತರ ಬದುಕು ಹಸನಾಗಲೆಂದು ಪ್ರಾರ್ಥಿಸಿದರು.