ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಮೀಕ್ಷೆ: ಹಾಲಪ್ಪ ಆಚಾರ್
Sep 23 2025, 01:04 AM ISTರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿಯಲ್ಲ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದು ಕೆಲವು ಸಚಿವರು ಹೇಳಿದರೆ, ಮತ್ತೆ ಕೆಲವು ಸಚಿವರು ಇನ್ನೇನನ್ನೋ ಹೇಳುತ್ತಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಕಿಡಿಕಾರಿದ್ದಾರೆ.