ಸಿ.ಟಿ.ರವಿಗೆ ಬೆಳಗಾವಿಯಿಂದ ಬಿಟ್ಟಿದ್ದೇ ದೊಡ್ಡದೆಂಬ ಗೂಂಡಾಗರ್ದಿ ಹೇಳಿಕೆ ಅರ್ಥವೇನು: ವಿಜಯೇಂದ್ರ ಗುಟುರು
Dec 21 2024, 01:16 AM ISTಬೆಳಗಾವಿಯಿಂದ ಸಿ.ಟಿ.ರವಿಗೆ ಬಿಟ್ಟಿದ್ದೇ ದೊಡ್ಡದೆಂಬ ಗೂಂಡಾಗರ್ದಿಯ ಹೇಳಿಕೆ ಡಿ.ಕೆ.ಶಿವಕುಮಾರ ನೀಡಿದ್ದಾರೆಂದರೆ ಏನರ್ಥ? ಬಿಜೆಪಿ ಕಾರ್ಯಕರ್ತರೇನು ಬಳೆ ತೊಟ್ಟು ಕುಳಿತಿಲ್ಲ ಎಂಬುದನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅರಿಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಟುರು ಹಾಕಿದ್ದಾರೆ.