ಶಾಲೆಯಲ್ಲಿ ಗ್ರಂಥಮಾಲೆ ಸ್ಥಾಪಿಸಿದ ಹಳೆಯ ವಿದ್ಯಾರ್ಥಿ ಕುಂಬಾರ ಮಾಸ್ತರ್
Aug 18 2025, 12:01 AM ISTಶತಮಾನೋತ್ಸವ ಕಂಡಿರುವ ಬಾದಾಮಿ ತಾಲೂಕಿನ ತಳಕವಾಡದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯ ಹಳೆಯ ವಿದ್ಯಾರ್ಥಿ ಶರಣು ಚಕ್ರಸಾಲಿ ಅವರು ಕುಂಬಾರ ಮಾಸ್ತರ್ ಗ್ರಂಥಮಾಲೆ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ 100 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ನೀಡಿದರು.