• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆಂಧ್ರದಲ್ಲಿ ತೆಲುಗುದೇಶಂ ಗೆದ್ದರೆ ಬಡವರಿಗೆ ಫ್ರೀ ಸೈಟ್‌!

May 01 2024, 02:04 AM IST
ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ. 59 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ ₹1500. ಪ್ರತಿ ಕುಟುಂಬಕ್ಕೆ ವಾರ್ಷಿಕ 3 ಗ್ಯಾಸ್‌ ಸಿಲಿಂಡರ್‌. ರೈತರಿಗೆ ವಾರ್ಷಿಕ 20 ಸಾವಿರ ರುಪಾಯಿ ನೆರವು. ಬಡವರಿಗೆ ನಿವೇಶನದ ಜತೆ ಮರಳು ಕೂಡ ವಿತರಣೆ. ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆ ರದ್ದು ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆಗೆ ಟಿಡಿಪಿ-ಜನಸೇನಾ-ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿವೆ.

15 ಗುಂಟೆ ಜಾಗಕ್ಕೆ ₹1.80 ಕೋಟಿ ಮೌಲ್ಯದ ಸೈಟ್‌ ಪರಿಹಾರ: ಬಿಡಿಎ

Feb 16 2024, 01:45 AM IST
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಗಿಡದಕೊನೇನಹಳ್ಳಿಯಲ್ಲಿ ತನಗೆ ಸೇರಿದ 15 ಗುಂಟೆ ಜಮೀನನ್ನು 2003ರಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಬಿಡಿಎ ಕ್ರಮ ಪ್ರಶ್ನಿಸಿ ನಗರದ ಮುದ್ದಯ್ಯನಪಾಳ್ಯದ ನಿವಾಸಿ ಮುದ್ದೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯಕ್ಕೆ ಬಿಡಿಎ ಆಯುಕ್ತ ಎನ್‌.ಜಯರಾಮ್‌ ಪ್ರಮಾಣ ಪತ್ರ ಸಲ್ಲಿಸಿ ಜಮೀನಿಗೆ ಪರಿಹಾರವಾಗಿ ₹1.80 ಕೋಟಿ ಬೆಲೆಯ (ಪ್ರಸ್ತುತ ಮಾರ್ಗಸೂಚಿ ದರ) ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪೌರಕಾರ್ಮಿಕರಿಗೆ ಸೈಟ್‌ ನೀಡುತ್ತಿಲ್ಲ: ಪಾಲಿಕೆ ಸ್ಪಷ್ಟನೆ

Feb 10 2024, 01:48 AM IST
ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿಲ್ಲ. ನಿವೇಶನ ಹಂಚಿಕೆ ಕುರಿತು ಯಾವುದೇ ಅಧಿಕೃತವಾಗಿ ಪಾಲಿಕೆಯಿಂದ ಅಧಿಸೂಚನೆ ಹೊರಡಿಸಿಲ್ಲ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಆರ್‌.ಪ್ರತಿಭಾ ಹೇಳಿದ್ದಾರೆ.

‘ಸಬ್ಸಿಡಿ’ ಸೈಟ್‌ ಆಸೆ ತೋರಿಸಿ 60 ಜನರಿಗೆ ₹15 ಲಕ್ಷ ಟೋಪಿ; ಇಬ್ಬರ ಸೆರೆ

Feb 07 2024, 01:53 AM IST
‘ಸಬ್ಸಿಡಿ’ ಸೈಟ್‌ ಆಸೆ ತೋರಿಸಿ 60 ಜನರಿಗೆ ₹15 ಲಕ್ಷ ಟೋಪಿಹಾಕುತ್ತಿದ್ದ ಇಬ್ಬರ ಸೆರೆ. ಬಿಬಿಎಂಪಿಯಲ್ಲಿ ಸಬ್ಸಿಡಿಯಲ್ಲಿ ಸೈಟ್‌, ವಾಹನ, ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ. ಯಾರಿಗೂ ಹೇಳ್ಬೇಡಿ ಎಂದು ನಂಬಿಸುತ್ತಿದ್ದ ಖತರ್ನಾಕ್‌, ನಾಪತ್ತೆ ಆಗಿರುವವರಿಗೆ ಶೋಧ

ಕಾರಂತ ಲೇಔಟ್‌ ಸೈಟ್‌ ಹಂಚಿಕೆಗೆ ಕೋರ್ಟ್ ತಡೆ; ಹಲವು ಕುಂದುಕೊರತೆ ಬಾಕಿ ಹಿನ್ನೆಲೆಯಲ್ಲಿ ತಡೆಯಾಜ್ಞೆ

Jan 19 2024, 01:46 AM IST
ಕಾರಂತ ಲೇಔಟ್‌ ಸೈಟ್‌ ಹಂಚಿಕೆಗೆ ಕೋರ್ಟ್ ತಡೆ; ಹಲವು ಕುಂದುಕೊರತೆ ಬಾಕಿ ಹಿನ್ನೆಲೆಯಲ್ಲಿ ತಡೆಯಾಜ್ಞೆ. ಅಧಿಸೂಚನೆ ಹೊರಡಿಸದಂತೆ ಸೂಚನೆ. ಅಭಿವೃದ್ಧಿ ಚುಟುವಟಿಕೆಗಳಿಗೆ ಅಡ್ಡಿ ಇಲ್ಲ.

ಒತ್ತುವರಿ ಜಾಗದಲ್ಲಿ ಸೈಟ್‌ ಕೊಟ್ಟ ಬಿಡಿಎಗೆ ₹50000 ದಂಡ!

Jan 08 2024, 01:45 AM IST
ಬನಶಂಕರಿಯಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿ ಸೈಟ್‌ ಹಂಚಿದ್ದಕ್ಕಾಗಿ ಬಿಡಿಎಗೆ 50 ಸಾವಿರ ರು. ದಂಡ ವಿಧಿಸಿದ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ
  • < previous
  • 1
  • 2
  • 3
  • next >

More Trending News

Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್‌ ಜಾಮೀನು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved