ಸುನೀಲ್ ಬೋಸ್ ಹೆದ್ದಾರಿ ತಡೆಗೋಡೆ ಏಕೆ ವೀಕ್ಷಿಸಿಲ್ಲ
Aug 26 2025, 01:03 AM ISTತಾಲೂಕಿನ ಉತ್ತಂಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕುಸಿತವಾಗಿದ್ದರೂ ಸ್ಥಳಕ್ಕೆ ಸಂಸದ ಸುನೀಲ್ ಬೋಸ್ ಆಗಮಿಸದಿರುವುದು ಸರಿಯಲ್ಲ. ನಾನು ವಿಚಾರ ತಿಳಿದ ತಕ್ಷಣ ಬಾಗಲಕೋಟೆಯಿಂದ, ಮಾಜಿ ಶಾಸಕ ಬಾಲರಾಜು ಬೆಂಗಳೂರಿಂದ ಬಂದಿದ್ದೇವೆ. ಮೈಸೂರಿನಿಂದ ಸಂಸದರು ಬರಲು ಏಕೆ ತಡಮಾಡಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ್ ಪ್ರಶ್ನಿಸಿದರು.