ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಡೆಯಾಜ್ಞೆ ಶೀಘ್ರ ತೆರವು: ಕೋಟ ಸ್ಪಷ್ಟನೆ
Jul 09 2025, 12:25 AM ISTಮಲ್ಪೆ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ೧೬೯ ಎ ಅಗಲೀಕರಣ ಕಾಮಗಾರಿಯಲ್ಲಿ, ಸ್ಥಗಿತಗೊಂಡು ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಪರ್ಕಳ ಭಾಗವನ್ನು ತಕ್ಷಣ ಸರಿಪಡಿಸಲು ಎಂಜಿನಿಯರ್ಗಳನ್ನು ಕರೆದು ನಿರ್ದೇಶಿಸಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.