ಬೀದಿ ನಾಯಿಗಳ ದಾಳಿಯಿಂದ ಯುವತಿ ಮಹಾದೇವಿ (20) ಸಾವನಪ್ಪಿರುವ ಘಟನೆಯಿಂದ ಎಚ್ಚೆತ್ತುಕೊಂಡ ನಗರಸಭೆ ಆಡಳಿತ ಗುರುವಾರ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದೆ.