ಕೈ ಮಗ್ಗದ ರೇಷ್ಮೆ ಸೀರೆಯುಟ್ಟು ಮತದಾನ ಜಾಗೃತಿಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಚಾಮರಾಜನಗರದ ಪಿಡಬ್ಲ್ಯೂಡಿ ಸಖಿಸೌರಭ ಮತಗಟ್ಟೆಯಲ್ಲಿ ಕೈ ಮಗ್ಗದಿಂದ ನೇದಿರುವ ಚುನಾವಣಾ ಪರ್ವ- ದೇಶದ ಗರ್ವ ಎಂಬ ಘೋಷವಾಕ್ಯವುಳ್ಳ ರೇಷ್ಮೆ ಸೀರೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.