ಸಮರ್ಥವಾಗಿ ಸವಾಲಿನ ದಿನ ಎದುರಿಸಲು ಸಿದ್ಧತೆ ಮಾಡಿಕೊಳ್ಳಿಮಳೆಯ ತೀವ್ರ ಕೊರತೆಯಿಂದ ಈಗಲೇ ನೀರು ಮತ್ತು ವಿದ್ಯುತ್ನ ಅಭಾವ ಸೃಷ್ಟಿಯಾಗಿದೆ. ನವೆಂಬರ್, ಡಿಸೆಂಬರ್ನಲ್ಲಿ ಮಳೆ ಬಾರದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ಮುಂದಿನ ಸವಾಲಿನ ದಿನಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ತಾಲೂಕಿನ ಪಿಡಿಒಗಳಿಗೆ ಸೂಚಿಸಿದರು.