ವಚನಗಳು ಭವಿಷ್ಯದ ಬದುಕಿಗೆ ದಾರಿದೀಪ ವಿಶ್ವದಲ್ಲಿ ವಚನ ಸಾಹಿತ್ಯವೇ ಅತ್ಯಂತ ಮೌಲ್ಯಯುತ ಸಾಹಿತ್ಯವಾಗಿದೆ, ಈ ವಚನ ಸಾಹಿತ್ಯವು ಸರ್ವಕಾಲಕ್ಕೂ ಸರ್ವರಿಗೂ ಬದುಕಿನ ಹೆಗ್ಗುರುತುಗಳ ವಿಚಾರವಾಗಿದೆ. ಹೆಣ್ಣು ಮಾಯೆ, ಮಣ್ಣು ಮಾಯೆ, ಹೊನ್ನು ಮಾಯೆ ಅಲ್ಲ ಪ್ರಸ್ತುತ ಸಮಾಜದ ನಾಗರೀಕರಲ್ಲಿ ಮನಸ್ಸು ಮಾಯೆ ಆಗಿದೆ. ಸತ್ಯವನ್ನು ಮರೆ ಮಾಚಿ ಸುಳ್ಳುಗಳನ್ನು ಬಣ್ಣಿಸುವಂತ ವ್ಯವಸ್ಥೆಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬೇಡಿ.