ಸಾಲು ಸಾಲು ಸಾವು, ಸಂಕಷ್ಟ ಕಂಡು ಕೊರೋನಾ ತೊಲಗಿದ ಮೇಲೆ ಮರದ ಗಾಣ ಓಡಲು ಶುರುವಾಗಿದ್ದು, ನಿರಂತರವಾಗಿ ಓಡುತ್ತಿದೆ.
ಒಂದು ಇದ್ದ ಗಾಣ ಈಗ ಐದಾಗಿದೆ. ದಾವಣಗೆರೆಯಲ್ಲೇ ಇವರ ಮತ್ತೊಂದು ಶಾಖೆಯೂ ಶುರುವಾಗಿದೆ. ಇದು ಚಾರ್ವಿ ಅಥೆಂಟಿಕ್ ಎಂಟರ್ಪ್ರೈಸೆಸ್ ಹುಟ್ಟಿ ಬೆಳೆದ ಕಥೆ.
ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಸಿ) ಬಿ.ಎನ್.ಜಗದೀಶ್ ಅವರ ‘ಕನ್ನಡಪ್ರಭ’ ಜೊತೆಗೆ ಮುಖಾಮುಖಿ ಸಂದರ್ಶನ
ಸಾವಳಗೆಪ್ಪ ರಾಚಪ್ಪ ಐಹೊಳಿ ಅವರ ಪುತ್ರ ಬಸವರಾಜ ಐಹೊಳಿ ತಂದೆಯ ಕರದಂಟು ಅಂಗಡಿ ಮುಂದುವರೆಸಿ, ವಿವಿಧ ಸಿಹಿ ಪದಾರ್ಥಗಳ ತಯಾರಿಕೆಯನ್ನು ಆರಂಭಿಸಿದರು. ಹೀಗಾಗಿ ಅಂಗಡಿಗೆ ತಮ್ಮ ಪತ್ನಿ ವಿಜಯಾ ಹೆಸರು ಇಟ್ಟರು. ಬಸವರಾಜ ಐಹೊಳಿ ಅವರ ವಿಜಯಾ ಸ್ವೀಟ್ಸ್ನಲ್ಲೂ ಕರದಂಟಿಗೇ ಹೆಚ್ಚು ಬೇಡಿಕೆ.
ಬೀದರ್ ನಗರದಲ್ಲಿ ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರು ಧನರಾಜ್. ಕಿರಾಣಿ ಅಂಗಡಿಗೆ ಬೇಕಾದ ಸಾಮಾನುಗಳ ಪೈಕಿ ಗೋಧಿ ಹಿಟ್ಟು ಇತ್ತು. ಆದರೆ ಡಿಮ್ಯಾಂಡ್ಗೆ ತಕ್ಕ ಪೂರೈಕೆ ಇರಲಿಲ್ಲ, ಇದೇ ವ್ಯವಹಾರಕ್ಕೆ ಪ್ರೇರಣೆಯಾಯ್ತು
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ - -ಬೆಲ್ಲದ ಕಥೆ -ಕಲಬೆರಕೆ ಬೆಲ್ಲದ ವಿರುದ್ಧ ಕ್ರಾಂತಿ ಎಬ್ಬಿಸಿದ ಶಾಂಭವಿ ।