ನೇಪಾಳದಲ್ಲಾದ ದಂಗೆ ಭಾರತದಲ್ಲೂ ನಡೆಯಬೇಕು ಎಂಬ ವಿಕೃತ ಹಂಬಲ ಕಾಂಗ್ರೆಸ್ ಹೇಳಿಕೆಗಳಲ್ಲಿ ಕಂಡುಬರುತ್ತಿದೆ. ಕಾಂಗ್ರೆಸ್ನ ಬೀದಿ ಹೋರಾಟದ ಆಶಯವೇನಾದರೂ ಯಶಸ್ವಿಯಾದರೆ, ಭಾರತ ಸಂಪಾದಿಸಿದ ಜಾಗತಿಕ ವರ್ಚಸ್ಸು, ಯುವಪೀಳಿಗೆಯ ಉಜ್ವಲವಾದ ಭವಿಷ್ಯ ಮತ್ತು ನಾಗರಿಕರ ನೆಮ್ಮದಿಯ ಬದುಕು ನೆಲಸಮವಾಗುತ್ತವೆ.
ಜಾರಿ ನಿರ್ದೇಶನಾಲಯದ (ಇ.ಡಿ.) ಬಲೆಗೆ ಬಿದ್ದ, ಬೆಟ್ಟಿಂಗ್ ಆ್ಯಪ್ ಹಾಗೂ ಕ್ಯಾಸಿನೋಗಳನ್ನು ಹೊಂದಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ಅವರಿಗೆ ತಾವು ಇತ್ತೀಚೆಗೆ ನಡೆಸಿದ ‘ದೆಹಲಿ ಯಾತ್ರೆ’ಯೇ ಮುಳುವಾಯಿತು ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿ ಕೃತಕ ಕಾಲು ಜೋಡಣೆ ಮಾಡಿದ ಹೆಗ್ಗಳಿಕೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವಸಿಕರನ್ ಹೆಸರಿನ ಕರಡಿ ಪಾತ್ರವಾಗಿದೆ.
ವಿಶ್ವ ಅಥ್ಲೆಟಿಕ್ಸ್: 84.03 ಮೀಟರ್ ದೂರಕ್ಕೆ ಜಾವಲಿನ್ ಎಸೆದು 8ನೇ ಸ್ಥಾನಕ್ಕೆ ತೃಪ್ತಿ - 86.27ಮೀ. ಎಸೆದ ಸಚಿನ್ 4ನೇ ಸ್ಥಾನಿ । ಅರ್ಶದ್, ವೆಬೆರ್, ವೆಡ್ಲೆಚ್ಗೂ ಪದಕವಿಲ್ಲ
ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಪಕ್ಷದ ಪರವಾಗಿ ಉಚ್ಚ ನ್ಯಾಯಾಲಯ ಆದೇಶ ನೀಡಿದ ಮೇಲೆ ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದೆ ಕೋರ್ಟ್ ಆದೇಶ ಒಪ್ಪಿ, ಇಂದು ಫಲಿತಾಂಶ ಮೋಸದಿಂದ ಕೂಡಿದೆಯೆಂದು ಹೇಳುವುದು ನೀವು ನ್ಯಾಯಾಲಯಕ್ಕೆ ನಿಂದನೆ ಮಾಡಿದಂತೆ ಆಗುವುದಿಲ್ಲವೆ?
ಮೈಸೂರಿನ ಎಡಪಂಥೀಯರೆಲ್ಲಾ ಸೇರಿ ಕೆಲ ವರ್ಷಗಳಿಂದ ಮಹಿಷ ದಸರಾವೆಂಬ ಬಂಡಾಯ ದಸರಾವನ್ನು ಆಚರಿಸಲಾರಂಭಿಸಿರುವುದು, ಅದಕ್ಕೆ ಕೆಲ ಸಚಿವರು ಬೆನ್ನು ತಟ್ಟುತ್ತಿರುವುದು, ಹಿಂದೂಗಳಲ್ಲಿ ಬಿರುಕು ಮೂಡಿಸುವ ಕುತಂತ್ರ.
ಗೋಲ್ಡ್ ಇಟಿಎಫ್ ಮತ್ತು ಸಿಲ್ವರ್ ಇಟಿಎಫ್ ಬಂಪರ್ ಫಸಲು ಕೊಡುವ ಹೂಡಿಕೆಗಳೆಂದೇ ಜನಪ್ರಿಯ. ಆದರೆ ಚಿನ್ನ, ಬೆಳ್ಳಿ ಇವೆರಡರಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.
ಮೋದಿಯವರು ಪ್ರತಿಯೊಂದು ಗ್ರಾಮಕ್ಕೂ ತೆರಳಿ ಯುವಕರನ್ನು ಭೇಟಿಯಾಗಿ ಸಮವಸ್ತ್ರಗಳನ್ನು ಖರೀದಿಸುವಂತೆ ಪ್ರೇರೇಪಿಸಿದರು. ಪರಿಣಾಮ, ನೂರಾರು ಹೊಸ ಯುವಕರು ಶಿಬಿರವನ್ನು ತಲುಪಿದ್ದಲ್ಲದೆ, ಸಂಘಟನೆಯೊಂದಿಗೆ ಶಾಶ್ವತವಾಗಿ ಸಂಬಂಧ ಬೆಳೆಸಿಕೊಂಡರು.