ಇಷ್ಟು ದಿನ ಕೇಳಿದ ಕತೆಗಳಿಗಿಂತ ಇದು ಭಿನ್ನ -ವಿಭಿನ್ನವಾಗಿದೆ. ವಿಶೇಷವಾಗಿದೆ. ತಿನ್ನಲು ಎಲ್ಲರೂ ಇಷ್ಟಪಡುವ ಕೆಂಪು ಕಂಪಾದ ಕಲ್ಲಂಗಡಿಯ ಪೌಡರ್ ಮಾಡಿ ಮಾರುವ ಉದ್ಯಮ ಬೆಳೆದು ನಿಂತ ಕತೆ ಇದು.
ನಮ್ಮ ಸಂಪ್ರದಾಯ, ಶಾಸ್ತ್ರಗಳು ಆಡಂಬರ, ದುಂದು ವೆಚ್ಚದ ಆಚರಣೆಗಳನ್ನು ಪ್ರೋತ್ಸಾಹಿಸಿಲ್ಲ. ಯಥಾಶಕ್ತಿಯಿಂದ ಸರಳವಾಗಿ ನೈಸರ್ಗಿಕ ವಸ್ತುಗಳನ್ನು ಬಳಸಿ ಮಾಡಿದ ಪೂಜೆಯನ್ನೇ ಶ್ರೇಷ್ಠವೆಂದು ಪ್ರಮಾಣಿಸಿವೆ. ಪೂಜೆಯಲ್ಲಿ ಭಕ್ತಿ ಶ್ರದ್ಧೆಗೆ ಪ್ರಾಮುಖ್ಯ ಕೊಡಬೇಕೇ ವಿನಃ ಅಂತಸ್ತಿನ ತೋರಿಕೆಗಲ್ಲ.
20 ವರ್ಷ ಬದುಕು ನೀಡಿದ್ದ ಪಂಚರ್ ಅಂಗಡಿಗೆ ಕೊರೋನಾ ಲಾಕ್ಡೌನ್ನಿಂದ ಬೀಗ ಬಿತ್ತು. ಆಗ ರೋಗ ನಿರೋಧಕ ಆಹಾರದ ಮಾತುಕತೆಯಲ್ಲಿ ಸಾವಯವ ಬೆಲ್ಲದ ಚರ್ಚೆ ಬೆಲ್ಲ ಉತ್ಪಾದನೆಗೆ ಪ್ರೇರೇಪಿಸಿತು.
ಸಾಲು ಸಾಲು ಸಾವು, ಸಂಕಷ್ಟ ಕಂಡು ಕೊರೋನಾ ತೊಲಗಿದ ಮೇಲೆ ಮರದ ಗಾಣ ಓಡಲು ಶುರುವಾಗಿದ್ದು, ನಿರಂತರವಾಗಿ ಓಡುತ್ತಿದೆ.
ಒಂದು ಇದ್ದ ಗಾಣ ಈಗ ಐದಾಗಿದೆ. ದಾವಣಗೆರೆಯಲ್ಲೇ ಇವರ ಮತ್ತೊಂದು ಶಾಖೆಯೂ ಶುರುವಾಗಿದೆ. ಇದು ಚಾರ್ವಿ ಅಥೆಂಟಿಕ್ ಎಂಟರ್ಪ್ರೈಸೆಸ್ ಹುಟ್ಟಿ ಬೆಳೆದ ಕಥೆ.
ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಸಿ) ಬಿ.ಎನ್.ಜಗದೀಶ್ ಅವರ ‘ಕನ್ನಡಪ್ರಭ’ ಜೊತೆಗೆ ಮುಖಾಮುಖಿ ಸಂದರ್ಶನ
ಸಾವಳಗೆಪ್ಪ ರಾಚಪ್ಪ ಐಹೊಳಿ ಅವರ ಪುತ್ರ ಬಸವರಾಜ ಐಹೊಳಿ ತಂದೆಯ ಕರದಂಟು ಅಂಗಡಿ ಮುಂದುವರೆಸಿ, ವಿವಿಧ ಸಿಹಿ ಪದಾರ್ಥಗಳ ತಯಾರಿಕೆಯನ್ನು ಆರಂಭಿಸಿದರು. ಹೀಗಾಗಿ ಅಂಗಡಿಗೆ ತಮ್ಮ ಪತ್ನಿ ವಿಜಯಾ ಹೆಸರು ಇಟ್ಟರು. ಬಸವರಾಜ ಐಹೊಳಿ ಅವರ ವಿಜಯಾ ಸ್ವೀಟ್ಸ್ನಲ್ಲೂ ಕರದಂಟಿಗೇ ಹೆಚ್ಚು ಬೇಡಿಕೆ.
ಬೀದರ್ ನಗರದಲ್ಲಿ ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದರು ಧನರಾಜ್. ಕಿರಾಣಿ ಅಂಗಡಿಗೆ ಬೇಕಾದ ಸಾಮಾನುಗಳ ಪೈಕಿ ಗೋಧಿ ಹಿಟ್ಟು ಇತ್ತು. ಆದರೆ ಡಿಮ್ಯಾಂಡ್ಗೆ ತಕ್ಕ ಪೂರೈಕೆ ಇರಲಿಲ್ಲ, ಇದೇ ವ್ಯವಹಾರಕ್ಕೆ ಪ್ರೇರಣೆಯಾಯ್ತು