ಜನರನ್ನು ರಂಜಿಸಿದ ಜೋಡು ಕುದುರೆ ಗಾಡಿ ಷರತ್ತು
May 27 2024, 01:00 AM ISTಕನ್ನಡಪ್ರಭ ವಾರ್ತೆ ಕಬ್ಬೂರ: ಶ್ರೀ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದಲ್ಲಿ ರವಿವಾರ ಜೋಡು ಕುದುರೆ ಗಾಡಿ ಷರತ್ತು, ಕುಳಿತು ಕುದುರೆ ಗಾಡಿ ಓಡಿಸುವ ಷರತ್ತು, ವೈಯಕ್ತಿತ ಓಟದ ಸ್ಪರ್ಧೆ, ಸ್ಲೋ ಮೋಟಾರ ಸೈಕಲ್ ಸ್ಪರ್ಧೆಗಳು ಜನರ ಗಮನ ಸೆಳದವು.