• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆರ್ ಸಿಬಿ ಗೆಲುವು ಬೈಕ್ ರ್‍ಯಾಲಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ

Jun 05 2025, 02:31 AM IST
ಪಂಜಾಬ್ ಎದುರು 6 ರನ್‌ಗಳ ಅಂತರದಲ್ಲಿ ಆರ್‌ಸಿಬಿ ಗೆಲ್ಲುತ್ತಿದ್ದಂತೆ ತಾಲೂಕು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಣ್ಣ ಬಣ್ಣದ ಬೃಹತ್ ಪಟಾಕಿಗಳನ್ನು ಸಿಡಿಸಿ ‘ಆರ್‌ಸಿಬಿ’..... ‘ಆರ್‌ಸಿಬಿ’ ಘೋಷಣೆ ಕೂಗಿದ ಕ್ರಿಕೆಟ್ ಅಭಿಮಾನಿಗಳು ಅಳವಡಿಸಿದ್ದ ಎಲ್‌ಇಡಿ ಪರದೆ ಎದುರೇ ಕುಣಿದು ಕುಪ್ಪಳಿಸಿದರು.

ಆಂಧ್ರಪ್ರದೇಶ : ಪಟಾಕಿ ತಯಾರಿಕಾ ಘಟಕದ ಭೀಕರ ಸ್ಫೋಟದಲ್ಲಿ 8 ಬಲಿ, 7 ಜನರಿಗೆ ಗಾಯ

Apr 14 2025, 01:18 AM IST
ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಉಂಟಾಗಿ 2 ಮಹಿಳೆಯರು ಸೇರಿ 8 ಜನರನ್ನು ಬಲಿ ಪಡೆದ ಘಟನೆ ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣಂ ಗ್ರಾಮದಲ್ಲಿ ನಡೆದಿದೆ.

ಬಿಜೆಪಿ ಗೆಲುವು, ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

Feb 10 2025, 01:46 AM IST
ಇದೊಂದು ಐತಿಹಾಸಿಕ ಗೆಲುವಾಗಿದೆ ಇದಕ್ಕಾಗಿ ದೆಹಲಿ ಮತದಾರರಿಗೆ ಧನ್ಯವಾದ ಅರ್ಪಿಸುವದಾಗಿ ಹೇಳಿದರು

ಸಂಕ್ರಾಂತಿ ವೇಳೆ ಪುಂಡರ ಪಟಾಕಿ ಚೆಲ್ಲಾಟ: ಜನರ ಪ್ರಾಣಸಂಕಟ

Jan 16 2025, 12:48 AM IST
ಪ್ರಸ್ತುತ ದಿನಗಳಲ್ಲಿ ಸ್ವರ್ಣಸಂದ್ರದಲ್ಲಿ ಹಿಂದೆ ಇದ್ದ ಹಿರಿಯ ಮುಖಂಡರು ಈಗಿಲ್ಲ. ಹಾಲಿ ಇರುವವರಿಗೆ ಕಿಚ್ಚನ್ನು ಸರಿಯಾದ ಕ್ರಮದಲ್ಲಿ ಮುನ್ನಡೆಸುವ ಆಸಕ್ತಿ ಇಲ್ಲ. ಒಮ್ಮೆ ಆಸಕ್ತಿ ಇದ್ದರೂ ಅವರ ಮಾತನ್ನು ಕೇಳುವವರು ಯಾರೂ ಇಲ್ಲ. ಹೀಗಾಗಿ ಪುಂಡು ಹುಡುಗರ ಆರ್ಭಟ, ಅತಿರೇಕ ಎಲ್ಲೆ ಮೀರಿದೆ.

ಮಳವಳ್ಳಿ: ಕಾಂಗ್ರೆಸ್ ಗೆಲವು; ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಾಚರಣೆ

Nov 24 2024, 01:46 AM IST
ಸರ್ಕಾರದ ವಿರುದ್ಧ ನಿರಂತರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಾ ಬಂದಿದ್ದರೂ ಮತದಾರರು ಆರೋಪ ಸುಳ್ಳು ಎನ್ನುವುದು ಚುನಾವಣೆಯಲ್ಲಿ ಸಾಬೀತಾಗಿದೆ. ಐದು ಗ್ಯಾರಂಟಿಗಳನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ.

ದೀಪಾವಳಿ ಪಟಾಕಿ ಮಾರಾಟದಲ್ಲೂ ಲಂಚಾವತಾರದ ವಾಸನೆ

Nov 07 2024, 11:49 PM IST
ಒಬೊಬ್ಬ ವರ್ತಕರು ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯಲು ತಲಾ ₹2.25 ಲಕ್ಷ ಹಣ ಎಣಿಸಿದ್ದಾರೆ.

ದೀಪಾವಳಿ ಪಟಾಕಿ ಸಿಡಿಸಿದರೂ 120ಕ್ಕಿ ಇಳಿದಿದ್ದ ಗಾಳಿ ಗುಣಮಟ್ಟ

Nov 06 2024, 01:16 AM IST
ಕಳೆದ ಬಾರಿಗಿಂತ ಈ ಬಾರಿ ರಾಜಧಾನಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.

ಪಟಾಕಿ ಹಚ್ಚಿ ಡಬ್ಬಾ ಮೇಲೆ ಕುಳಿತು ಪ್ರಾಣ ಕಳಕೊಂಡ!

Nov 05 2024, 01:33 AM IST
ದೀಪಾವಳಿ ಹಬ್ಬದ ಪ್ರಯುಕ್ತ ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಧಿಕ ಪಟಾಕಿ ಸಿಡಿಸಿದರೂ ಏರದ ವಾಯು ಮಾಲಿನ್ಯ!

Nov 05 2024, 01:32 AM IST
ದೀಪಾವಳಿ ಹಬ್ಬದ ವೇಳೆ ಸಿಡಿಸುವ ಪಟಾಕಿಗಳಿಂದ ವಾಯು ಗುಣಮಟ್ಟ ಕುಸಿಯುತ್ತದೆ ಎನ್ನುವುದು ಉದ್ಯಾನ ನಗರಿ ಬೆಂಗಳೂರಿನ ಪಾಲಿಗೆ ಸುಳ್ಳಾಗಿದೆ.

ದೀಪಾವಳಿ ಸಂಭ್ರಮದ ನಡುವೆ ಬೆಂಗಳೂರಿನಲ್ಲಿ 150 ಮಂದಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ

Nov 04 2024, 12:32 AM IST
ಎಷ್ಟೇ ಎಚ್ಚರಿಕೆ ನೀಡಿದರೂ ಜನರು, ಮಕ್ಕಳು ಪಟಾಕಿ ಸಿಡಿತದ ಅಪಾಯದಿಂದ ಪಾರಾಗಿಲ್ಲ.ಬೆಂಗಳೂರಿನಲ್ಲಿ 150 ಮಂದಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved