• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಮೂವರು ಸಾವು

Jan 29 2024, 01:33 AM IST
ಬೆಳ್ತಂಗಡಿ ಪಟಾಕಿ ತಯಾರಿಕಾ ಘಟಕದಲ್ಲಿ ಉಂಟಾದ ಸ್ಫೋಟಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. 4 ಕಿ.ಮೀ. ದೂರಕ್ಕೆ ಸದ್ದು ಕೇಳಿಸಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ತಮಿಳುನಾಡಿನ ಹೊಸೂರಲ್ಲಿ ಪಟಾಕಿ ಗೋಡೌನಿಗೆ ಬೆಂಕಿ

Jan 26 2024, 01:50 AM IST
ತಮಿಳುನಾಡಿನ ಹೊಸೂರಲ್ಲಿ ಪಟಾಕಿ ಗೋಡೌನಿಗೆ ಬೆಂಕಿ

ಬಿಲ್ಕಿಸ್‌ ಬಾನೊ ರೇಪಿಸ್ಟ್‌ಗಳಿಗೆ ಜೈಲು ಆದೇಶ: ಬಂಧುಗಳಿಂದ ಪಟಾಕಿ ಹಚ್ಚಿ ಸಂಭ್ರಮ

Jan 09 2024, 02:00 AM IST
ಬಿಲ್ಕಿಸ್ ಬಾನೊ ಅತ್ಯಾಚಾರಿಗಳಿಗೆ ನೀಡಿರುವ ಕ್ಷಮಾದರ್ವನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿರುವ ಬೆನ್ನಲ್ಲೆ, ಆಕೆಯ ಸಂಬಂಧಿಕರು ಮತ್ತು ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ಸಾಕ್ಷ್ಯ ನುಡಿದವರು ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ.

ಥಿಯೇಟರಲ್ಲಿ ಪಟಾಕಿ ಸಿಡಿಸಿ ಸಲ್ಲೂ ಫ್ಯಾನ್ಸ್ ಹುಚ್ಚಾಟ!

Nov 14 2023, 01:15 AM IST
ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಟೈಗರ್-3’ ಚಿತ್ರ ಪ್ರದರ್ಶನ ವೇಳೆ ಅಭಿಮಾನಿಗಳು ಹುಚ್ಚಾಟ ಮಾಡಿದ್ದಾರೆ. ಜನರಿಂದ ಭರ್ತಿಯಾಗಿದ್ದ ಥಿಯೇಟರ್‌ನಲ್ಲೇ ಭಾರೀ ಪ್ರಮಾಣದ ಪಟಾಕಿ, ಬಾಣ-ಬಿರುಸುಗಳನ್ನು ಸಿಡಿಸಿದ್ದು, ಸುದೈವವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಪಟಾಕಿ ಮಾರಾಟಕ್ಕೆ ಬಾಲಕಾರ್ಮಿಕರ ನೇಮಿಸಿಕೊಂಡರೆ ಕಠಿಣ ಕ್ರಮ

Nov 14 2023, 01:15 AM IST
ಪಟಾಕಿ ಮಾರಾಟಕ್ಕೆ ಬಾಲಕಾರ್ಮಿಕರ ನೇಮಿಸಿಕೊಂಡರೆ ಕಠಿಣ ಕ್ರಮ

ಶಿವಮೊಗ್ಗದಲ್ಲಿ ಪಟಾಕಿ ಭರಾಟೆ ಜೋರು, ಹಣತೆ ವ್ಯಾಪಾರ ಡಲ್ಲು

Nov 13 2023, 01:15 AM IST
ಚೈನಾ ಬದಲು ಮೇಕ್ ಇನ್ ಇಂಡಿಯಾ ಪಟಾಕಿಗಳ ಕಾರುಬಾರು

ಪಟಾಕಿ ದುಬಾರಿ<bha>;</bha> ಕೊಳ್ಳುವವರು ದೂರ

Nov 12 2023, 01:01 AM IST
ಪಟಾಕಿ ದುಬಾರಿ; ಕೊಳ್ಳುವವರು ದೂರಕಳೆದ ವರ್ಷಕ್ಕಿಂತ ಶೇ.15 ರಿಂದ 20ರಷ್ಟು ದರ ಹೆಚ್ಚಳಪಟಾಕಿ ಮೇಲೆ ಮಕ್ಕಳಿಗಷ್ಟೇ ಆಸಕ್ತಿ, ಯುವಕರಲ್ಲಿ ಉತ್ಸಾಹವಿಲ್ಲ

ಹಸಿರು ಪಟಾಕಿ ಬಳಕೆಗೆ ನಗರಸಭೆ ಸೂಚನೆ

Nov 11 2023, 01:18 AM IST
ನಗರಸಭಾ ವ್ಯಾಪ್ತಿಯಲ್ಲಿ ಹಸಿರು ಪಟಾಕಿಗಳ ಹೊರತು ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ನಗರಸಭೆ ತಿಳಿಸಿದೆ. ದೀಪಾವಳಿ ಹಬ್ಬದಂದು ಪಟಾಕಿಗಳನ್ನು ಸಿಡಿಸುವುದರಿಂದ ವಾಯು ಮಾಲಿನ್ಯ ಹೆಚ್ಚಾಗುವುದಲ್ಲದೇ, ಶಬ್ದ ಮಾಲಿನ್ಯ ಉಂಟಾಗಿ ಮನುಷ್ಯ ಮತ್ತು ಜೀವ ಸಂಕುಲದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ.

ಹಸಿರು ಪಟಾಕಿ ಮಾರಾಟ 15 ರವರೆಗೆ ಮಾತ್ರ ಅವಕಾಶ

Nov 11 2023, 01:17 AM IST
ಜಿಲ್ಲಾಧಿಕಾರಿ ದಿವ್ಯಾಪ್ರಭು ಆದೇಶ । ಮಾರಾಟಕ್ಕೆ ತಾಲೂಕು ಕೇಂದ್ರಗಳಲ್ಲಿ ಸ್ಥಳ ನಿಗದಿ । ಮಾರ್ಗಸೂಚಿ ಪಾಲನೆಗೆ ತಾಕೀತು

ಪಟಾಕಿ ರಹಿತ ಹಬ್ಬ ಆಚರಿಸಿ,ಪರಿಸರ ರಕ್ಷಿಸಿ: ಗೀತಾ ಹುಡೇದ್

Nov 10 2023, 01:06 AM IST
ದೀಪಾವಳಿ ಹಬ್ಬವನ್ನು ದೀಪಗಳನ್ನು ಹಚ್ಚಿ ಕತ್ತಲಿನಿಂದ ಬೆಳಕಿನ ಜ್ಞಾನದೆಡೆಗೆ ಎಲ್ಲರೂ ಹೋಗೋಣ. ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುವ ಪಟಾಕಿಗಳನ್ನು ತ್ಯಜಿಸೋಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ತಿಳಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved