ಚಿನಕುರಳಿ ಪೊಲೀಸ್ ಠಾಣೆಯನ್ನು ಸಚಿವರು ಸ್ಥಳಾಂತರಿಸಿಲ್ಲ: ಸಿ.ಡಿ.ಗಂಗಾಧರ್
Jul 01 2025, 01:48 AM ISTಮಂಡ್ಯ ಜಿಲ್ಲೆಯ ಜೆಡಿಎಸ್ ನವರು ಬರೀ ಸುಳ್ಳು ಆರೋಪ ಮಾಡುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ. ಅವರ ಆಡಳಿತದಲ್ಲಿ ಜಿಲ್ಲೆಯಲ್ಲಿ ಸಾಧನೆ ಏನು?, ಮೈಷುಗರ್ ಕಾರ್ಖಾನೆ ನಿಲ್ಲಿಸಿದ್ದು ಅವರ ಸಾಧನೆ. ಎಚ್ಡಿಕೆ ಗೆದ್ದರೆ ಮೇಕೆದಾಟು ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರ ಬಗ್ಗೆ ಚಿಂತಿಸಲಿ.