ವಿದ್ಯಾವರ್ಧಕ ಸಂಘಕ್ಕೆ ಗೆದ್ದವರಿಗೆ ಇರಲಿ ಮಾತೃ ಹೃದಯ
May 30 2025, 12:54 AM ISTಸಂಘದ ಚುನಾವಣೆಯಲ್ಲಿ ತಾವು ಸಹ ಸ್ಪರ್ಧಿಸಿದ್ದು, ಸೋಲು ಅನುಭವಿಸಿದರೂ ಸಂಘದ ಅಭಿವೃದ್ಧಿಗೆ ನಾವು ಸದಾ ಕೈ ಜೋಡಿಸುತ್ತೇವೆ. ಕನ್ನಡಪರ ಕೆಲಸ ಮಾಡಲು ಸದಾ ಸಿದ್ಧ ಎಂದ ಅವರು, ವಿಜೇತ ತಂಡ ಟೀಕೆಗಳು ಸತ್ತಿವೆ. ಕೆಲಸಗಳು ಉಳಿದಿವೆ ಎಂದು ಹೇಳಿಕೆ ನೀಡಿದೆ. ಟೀಕೆಗಳು ಎಂದಿಗೂ ಸಾಯೋದಿಲ್ಲ. ಅವರನ್ನು ಎಚ್ಚರಿಸಿ, ಮತ್ತಷ್ಟು ಕೆಲಸ ಮಾಡಲು ಹಚ್ಚುತ್ತವೆ.