ಬುದ್ಧ, ಬಸವ, ಅಂಬೇಡ್ಕರ್ ತತ್ವಾದರ್ಶ ಪಾಲಿಸಿ: ಡಾ.ಎಚ್.ವಿಶ್ವನಾಥ
Jun 30 2025, 12:34 AM ISTಬುದ್ಧ, ಬಸವ, ಅಂಬೇಡ್ಕರ್ರ ವಿಶ್ವ ಮಾನವತೆಯ ಸಂದೇಶದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮೈಸೂರಿನ ಮುಕ್ತ ಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ), ಚಿಂತಕ, ಲೇಖಕ ಡಾ.ಎಚ್.ವಿಶ್ವನಾಥ ಕರೆ ನೀಡಿದರು.