ದಲಿತರ ಅಭಿವೃದ್ಧಿ ಮಾಡುವಲ್ಲಿ ಕಾಂಗ್ರೆಸ್‌ ವಿಫಲ: ಸಂಸದ

Jan 15 2024, 01:45 AM IST
ಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶ