ಕಾಡಾನೆಗೆ ಕಣ್ಣಿನ ದೃಷ್ಟಿ ದೋಷ: ಸಾಕಾನೆಗಳ ಮೂಲಕ ಕಾರ್ಯಾಚರಣೆ!
Dec 15 2023, 01:30 AM ISTಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಹಿನ್ನೀರಿನ ವ್ಯಾಪ್ತಿಯ ಸಜ್ಜಳ್ಳಿ ಸಮೀಪದಲ್ಲಿ ದೃಷ್ಟಿ ಕಳೆದುಕೊಂಡು ಕಳೆದ 20 ದಿನಗಳಿಂದ ಕಾಡಾನೆಯೊಂದು ಅಡ್ಡಾಡುತ್ತಿದೆ. ಕೆಲವೊಂದು ಬಾರಿ ಯಡವನಾಡು-ಐಗೂರು ಮುಖ್ಯ ರಸ್ತೆಯಲ್ಲೇ ಓಡಾಡುತ್ತಿದ್ದು, ಈ ಭಾಗದ ಸಾರ್ವಜನಿಕರು ಆತಂಕಗೊಂಡಿದ್ದರು.