ಮದುವೆ ಆಹ್ವಾನ ಪತ್ರಿಕೆ ಜೊತೆ ಭಗವದ್ಗೀತೆ
Feb 10 2025, 01:47 AM ISTಕನ್ನಡಪ್ರಭ ವಾರ್ತೆ ಸಿಂದಗಿ ಮದುವೆ ಸಮಾರಂಭಗಲ್ಲಿ ಆಮಂತ್ರಣ ಪತ್ರಿಕೆಗಳನ್ನು ನೀಡಿ ಮದುವೆಗೆ ಆಹ್ವಾನಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮದುವೆಗೆ ಆಮಂತ್ರಣ ಪತ್ರಿಕೆಗಳನ್ನು ನೀಡುವುದರೊಂದಿಗೆ ಭಗವದ್ಗೀತೆ ಪುಸ್ತಕಗಳನ್ನು ನೀಡಿ ಆಹ್ವಾನ ನೀಡುವ ಮೂಲಕ ಪುಸ್ತಕ ಸಂಸ್ಕೃತಿ ಮೆರೆದಿದ್ದಾರೆ. ಇದು ಸಾರ್ವಜನಿಕರ ಪ್ರಸಂಶೆ ಪಾತ್ರವಾಗಿದೆ. ಹೌದು, ಸಿಂದಗಿಯ ವಿವೇಕಾನಂದ ವೃತ್ತದಲ್ಲಿನ ಚಿಂಚೋಳಿ ದಂತ ಆಸ್ಪತ್ರೆಯ ವೈದ್ಯ ಸಿದ್ದರಾಮ ಗಂಗಣ್ಣ ಚಿಂಚೋಳಿ ಎಂಬುವರು ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾರೆ.