ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಲಾಠಿ ಚಾರ್ಜ್, ಸರ್ವಾಧಿಕಾರಿ ಸರ್ಕಾರ: ಸಿ.ಟಿ. ರವಿ ಆರೋಪ
Dec 14 2024, 12:45 AM IST
ಚಿಕ್ಕಮಗಳೂರು, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿ ಅದನ್ನ ಸಮರ್ಥಿಸಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಿಟ್ಲರ್ ಮಾದರಿ ಸರ್ಕಾರ: ಆರೋಪ
Dec 13 2024, 12:47 AM IST
ಹೋರಾಟಗಾರರ ಜೀವನ ಚಿಂತಾ ಜನಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂಚಮಸಾಲಿ ಹೋರಾಟ ಘರ್ಷಣೆಗೆ ಸಿಎಂ ಕಾರಣ; ರೆಡ್ಡಿ ಆರೋಪ
Dec 12 2024, 12:32 AM IST
ಬಿಜೆಪಿ ಜಯಮೃತ್ಯುಂಜಯ ಸ್ವಾಮಿ ಪರವಾಗಿ ಇರಲಿದೆ. ಅವರ ಹೋರಾಟವನ್ನು ಬೆಂಬಲಿಸಲಿದೆ.
ಗುಂಡ್ಲುಪೇಟೆಯಲ್ಲಿ ಅಕ್ರಮವಾಗಿ ಕಲ್ಲು, ಕ್ರಷರ್ ಉತ್ಪನ್ನ ಸಾಗಾಣಿಕೆ ಆರೋಪ
Dec 11 2024, 12:45 AM IST
ಗುಂಡ್ಲುಪೇಟೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಂಟಿಗ್ರೇಡ್ ಲೀಸ್ ಮ್ಯಾನೇಜಜ್ಮೆಂಟ್ ಸಿಸ್ಟಂ (ಐಎಲ್ಎಂಎಸ್) ಡಿ.8 ರ ಮಧ್ಯರಾತ್ರಿಯೇ ಬ್ಲಾಕ್ ಮಾಡಿದ್ದರೂ ಪರ್ಮಿಟ್ ಇಲ್ಲದೆ ಕ್ವಾರಿಯಿಂದ ಕಲ್ಲು ಹಾಗೂ ಕ್ರಷರ್ನ ಉತ್ಪನ್ನಗಳು ಅಕ್ರಮವಾಗಿ ಎರಡು ದಿನಗಳಿಂದ ಸಾಗಾಣಿಕೆ ಆಗುತ್ತಿವೆ.
ಸೀಟ್ ಬ್ಲಾಕಿಂಗ್ ಆರೋಪ : 3 ವರ್ಷ ಹಂಚಿಕೆ ಆದ ಸೀಟು ಲೆಕ್ಕ ಕೊಡಿ - ಖಾಕಿ ಸೂಚನೆ
Dec 10 2024, 01:16 AM IST
ಕಳೆದ 3 ವರ್ಷಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಲಭ್ಯವಾದ ಸೀಟುಗಳು ಹಾಗೂ ಅವುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡುವಂತೆ ಸೀಟ್ ಬ್ಲಾಕಿಂಗ್ ಆರೋಪ ಎದುರಿಸುತ್ತಿರುವ 3 ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಮಲ್ಲೇಶ್ವರ ಠಾಣೆ ಪೊಲೀಸರು ಸೂಚಿಸಿದ್ದಾರೆ.
ಬಾಣಂತಿಯರ ಸಾವಿನ ಪರಿಹಾರಕ್ಕೂ ಮೀನಾಮೇಷ ಏಕೆ? : ಬಿಜೆಪಿ ಮುಖಂಡ ಕೇಶವಮೂರ್ತಿ ಆರೋಪ
Dec 10 2024, 12:33 AM IST
ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವು ಪ್ರಕರಣದ ಪರಿಹಾರ ವಿತರಣೆಯಲ್ಲಿ ಮೊದಲು ಎರಡು ಲಕ್ಷ ಘೋಷಿಸಿ ಆನಂತರ ಪರಿಹಾರ ಮೊತ್ತವನ್ನು 5 ಲಕ್ಷಕ್ಕೆ ಏರಿಸಿ ಜನರ ಸಿಂಪತಿ ಪಡೆಯುವ ಹೈಡ್ರಾಮ ಕಾಂಗ್ರೆಸ್ ನದ್ದು ಎಂದು ಬಿಜೆಪಿ ಮುಖಂಡ ಕೇಶವಮೂರ್ತಿ ಆರೋಪಿಸಿದ್ದಾರೆ.
ಹನೂರಿನಲ್ಲಿ ಕಚೇರಿಗೆ ಆಗಮಿಸದ ಪಪಂ ಮುಖ್ಯಾಧಿಕಾರಿ: ಆರೋಪ
Dec 10 2024, 12:32 AM IST
ಹನೂರು ಪಟ್ಟಣದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್ ಕಳೆದ ಹತ್ತು ದಿನಗಳಿಂದ ಕಚೇರಿಗೆ ಆಗಮಿಸದೆ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಬ್ಯಾಂ ಕಿನಲ್ಲಿ ಅವ್ಯವಹಾರ ಆರೋಪ ನಿರಾಧಾರ
Dec 10 2024, 12:30 AM IST
ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್ ನಿರ್ದೇಶಕ ಗೋಪಾಲಗೌಡ ಮಾಡಿರುವ ಆರೋಪಗಳು ನಿರಾಧಾರ ಎಂದು ಬ್ಯಾಂಕಿನ ಹಿರಿಯ ನಿರ್ದೇಶಕ ಲೋಕಪ್ಪಗೌಡ ತಿಳಿಸಿದರು.
ಕರ್ತವ್ಯ ನಿರ್ಲಕ್ಷ್ಯ ಆರೋಪ: ಅರಣ್ಯಾಧಿಕಾರಿ ಎನ್.ಸಂತೋಷ ಅಮಾನತು
Dec 09 2024, 12:45 AM IST
ತಾಳಗುಪ್ಪ ಉಪ ಅರಣ್ಯ ವಲಯ ಅಧಿಕಾರಿ ಎನ್.ಸಂತೋಷ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು
ಶಾಸಕ ಸಿ.ಸಿ.ಪಾಟೀಲ ಆರೋಪ ಶುದ್ಧ ಸುಳ್ಳು
Dec 07 2024, 12:33 AM IST
ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಬೇಕೆಂದು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ
< previous
1
...
25
26
27
28
29
30
31
32
33
...
107
next >
More Trending News
Top Stories
ಮುರ್ಡೇಶ್ವರ ವಸ್ತ್ರಸಂಹಿತೆ ನಿಯಮ ಪಾಲಿಸಲು ಕಟೌಟ್
ಲೋಕಾರ್ಪಣೆಗೆ ಸಿದ್ಧಗೊಂಡ ಭವ್ಯ ಸಿಗಂದೂರು ಸೇತುವೆ
ನನ್ನ ಆರೋಪಕ್ಕೆ ನಾ ಬದ್ಧ ; ಬಿ.ಆರ್.ಪಾಟೀಲ್
2,252 ಗ್ರಾಮಕ್ಕೆ ಪ್ರವಾಹ, ಭೂಕುಸಿತ ಭೀತಿ!
ಇರಾನ್ ಮೇಲೆ ಅಮೆರಿಕ ‘ಆಪರೇಷನ್ ಮಿಡ್ನೈಟ್ ಹ್ಯಾಮರ್’