2047ರ ಹೊತ್ತಿಗೆ ಭಾರತ ಉನ್ನತ ಮಧ್ಯಮ ಆದಾಯದ ಆರ್ಥಿಕತೆಯಾಗಬಹುದು.ಆದಾಗ್ಯೂ ಜಾಗತಿಕ ಶಕ್ತಿಯಾಗಿ (ಸೂಪರ್ ಪವರ್) ಆಗಿ ರೂಪಗೊಳ್ಳುವುದು ಎಂದು ಫೈನಾನ್ಶಿಯಲ್ ಟೈಮ್ಸ್ನ ಮುಖ್ಯ ಆರ್ಥಿಕ ನಿರೂಪಕ ಮಾರ್ಟಿನ್ ವೂಲ್ಫ್ ಶುಕ್ರವಾರ ಹೇಳಿದ್ದಾರೆ.
ಭ್ರಷ್ಟಾಚಾರ, ಸುಳ್ಳುಗಳ ಮೇಲೆ ಸರ್ಕಾರ ನಡೆಸುತ್ತಿರುವ ಬಜೆಟ್ ಬ್ರಹ್ಮ ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಸುರಭಿ ಹೊದಿಗೆರೆ ಟೀಕಿಸಿದರು.