• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

2047ಕ್ಕೆ ಭಾರತ ಸೂಪರ್‌ ಪವರ್: ಆರ್ಥಿಕ ತಜ್ಞ

Jul 06 2024, 12:48 AM IST

2047ರ ಹೊತ್ತಿಗೆ ಭಾರತ ಉನ್ನತ ಮಧ್ಯಮ ಆದಾಯದ ಆರ್ಥಿಕತೆಯಾಗಬಹುದು.ಆದಾಗ್ಯೂ ಜಾಗತಿಕ ಶಕ್ತಿಯಾಗಿ (ಸೂಪರ್ ಪವರ್) ಆಗಿ ರೂಪಗೊಳ್ಳುವುದು ಎಂದು ಫೈನಾನ್ಶಿಯಲ್ ಟೈಮ್ಸ್‌ನ ಮುಖ್ಯ ಆರ್ಥಿಕ ನಿರೂಪಕ ಮಾರ್ಟಿನ್ ವೂಲ್ಫ್ ಶುಕ್ರವಾರ ಹೇಳಿದ್ದಾರೆ.

ಬೀದಿಬದಿ ವ್ಯಾಪಾರಸ್ಥರು ಆರ್ಥಿಕ ಸದೃಢತೆ ಹೊಂದಲಿ: ಪ್ರಭಾಕರ ಪಾಟೀಲ

Jul 05 2024, 12:54 AM IST
ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಕಲ್ಪಿಸಲಾಗುತ್ತಿದ್ದು, ಡಿಜಿಟಲೀಕರಣದ ಪರಿಜ್ಞಾನ ಹೊಂದುವ ಅಗತ್ಯವಿದೆ.

ವಾಯವ್ಯ ಸಾರಿಗೆಯ ಆರ್ಥಿಕ ಹೊರೆ ಹೆಚ್ಚಿಸಿದ ಡೀಸೆಲ್‌ ದರ

Jul 04 2024, 01:13 AM IST
ಪ್ರತಿನಿತ್ಯ ₹ 6ರಿಂದ ₹ 6.50 ಕೋಟಿ ಆದಾಯ ಸಂಸ್ಥೆಯದ್ದು. ಆದರೆ ನಿರ್ವಹಣೆ ವೆಚ್ಚವೆ ₹ 7 ಕೋಟಿಗೂ ಅಧಿಕವಾಗುತ್ತದೆ. ಹೀಗಾಗಿ ನಷ್ಟ ಎನ್ನುವುದು ಇಲ್ಲಿ ನಿತ್ಯ ನಿರಂತರ. ಸಂಸ್ಥೆ ಪ್ರಾರಂಭವಾಗಿ 25 ವರ್ಷವಾದರೂ ಒಂದು ಬಾರಿ ಕೂಡ ಲಾಭದಲ್ಲಿ ಬಂದ ಉದಾಹರಣೆಯೇ ಇಲ್ಲ.

ಸಿಎಂ ಸಿದ್ದರಾಮಯ್ಯರಿಂದ ರಾಜ್ಯ ಆರ್ಥಿಕ ದಿವಾಳಿ : BJP

Jul 04 2024, 01:04 AM IST

ಭ್ರಷ್ಟಾಚಾರ, ಸುಳ್ಳುಗಳ ಮೇಲೆ ಸರ್ಕಾರ ನಡೆಸುತ್ತಿರುವ ಬಜೆಟ್ ಬ್ರಹ್ಮ ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಸುರಭಿ ಹೊದಿಗೆರೆ ಟೀಕಿಸಿದರು.

ಕೃಷಿಯಲ್ಲಿ ಆರ್ಥಿಕ ಲಾಭ ಪಡೆದು ಮುಂದಾಗಲು ರೈತರಿಗೆ ಸಲಹೆ

Jul 03 2024, 12:18 AM IST
MLA Raghu suggested to farmers for benifits in agriculture

ಕೈಗಾರಿಕೆ ಬೆಳವಣಿಗೆಯಿಂದ ದೇಶ ಆರ್ಥಿಕ ಅಭಿವೃದ್ಧಿ

Jul 01 2024, 01:52 AM IST
ಚಿಕ್ಕೋಡಿ ಕೇಶವ ಕಲಾಭವನದಲ್ಲಿ ಆಯೋಜಿಸಿದ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸಂಪಾದನಾ ಸ್ವಾಮಿಜೀ ಚಾಲನೆ ನೀಡಿದರು.

ಖುಷ್ಕಿ ಬೇಸಾಯದಿಂದ ಬರಗಾಲದಲ್ಲೂ ಆರ್ಥಿಕ ಸಬಲತೆ ಸಾಧ್ಯ: ಬಸವನಗೌಡ

Jun 30 2024, 12:50 AM IST
ಖುಷ್ಕಿ ಬೇಸಾಯದಲ್ಲಿ ಅತಿ ಕಡಿಮೆ ನೀರನ್ನು ಬೇಡುವ ಬೆಳೆಗಳಾದ ಮಾವು, ಸೀಬೆ, ಸಪೋಟಾ, ತೆಂಗು ಇವುಗಳನ್ನು ಬೆಳೆಯುವುದರಿಂದ ಬರಗಾಲದಲ್ಲೂ ಆರ್ಥಿಕ ಸಬಲತೆಯ ನ್ನು ಹೊಂದಲು ಸಹಕಾರಿಯಾಗಿದೆ

ನಾಗರಿಕರ ಅಗತ್ಯ ಸೌಲಭ್ಯಗಳ ಆರ್ಥಿಕ ವ್ಯವಸ್ಥೆಗೆ ಆಯೋಗ ಸಿದ್ಧ: ಡಾ.ನಾರಾಯಣಸ್ವಾಮಿ

Jun 28 2024, 12:48 AM IST
ಕಡೂರು, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳಿಗೆ ಹಣಕಾಸು ನೀಡಲು ಆಯೋಗ ಸಿದ್ಧವಿದೆ ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹೇಳಿದರು.

ಮಹಿಳೆಯರು ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಲಿ: ಜ್ಯೋತಿ ಗೊಂಡಬಾಳ

Jun 27 2024, 01:00 AM IST
ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು.

ರೈತರು ಆರ್ಥಿಕ ಸದೃಢರಾಗಲು ಸರ್ಕಾರಿ ಯೋಜನೆ ಸಹಕಾರಿ: ಶಾಸಕ ಯು.ಬಿ. ಬಣಕಾರ

Jun 25 2024, 12:32 AM IST
ರಟ್ಟೀಹಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ಸಮಗ್ರ ಕೃಷಿ ಪದ್ಧತಿಯ ಶ್ರೇಷ್ಠತಾ ಕೇಂದ್ರ ನೂತನ ಕಟ್ಟಡ ಲೋಕಾರ್ಪಣೆಗೊಳಿಸಲಾಯಿತು.
  • < previous
  • 1
  • ...
  • 37
  • 38
  • 39
  • 40
  • 41
  • 42
  • 43
  • 44
  • 45
  • ...
  • 58
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved