ವೇದಿಕೆಗೆ ಮಹನೀಯರ ಜಯಂತಿ ಸೀಮಿತಗೊಳ್ಳದಿರಲಿ: ಉದ್ಯಮಿ ಸದ್ಗುರು ಪ್ರದೀಪ್
May 13 2025, 01:11 AM ISTಮಹನೀಯರ ಜಯಂತಿಗಳು ವೇದಿಕೆ, ಡಿಜೆಗಳಿಗೆ ಸೀಮಿತಗೊಳ್ಳದೆ ಶಿಕ್ಷಣವಂತ ಸಮಾಜಕ್ಕೆ ಪ್ರಜ್ಞಾವಂತ ಯುವಕರು ಹಾಗೂ ಉಳ್ಳವರು ಕೈಜೋಡಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು