ಕೇರಳದ ವಯನಾಡಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತರಾಜ್ಯದ ಇಬ್ಬರಲ್ಲ, 10 ಜನರು ಬಲಿ!
Aug 01 2024, 12:18 AM ISTಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ರಾಜ್ಯದ ಇನ್ನೂ 8 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, ಮಂಡ್ಯ ಜಿಲ್ಲೆಯ ಐವರು, ಚಾಮರಾಜನಗರ ತಾಲೂಕಿನ ಇಬ್ಬರು ಹಾಗೂ ಕೊಡಗಿನ ಬಾಲಕ ಸೇರಿದ್ದಾರೆ.