ಕುಮಾರಣ್ಣನಿಂದ ಮಾತ್ರ ಸ್ವಚ್ಛ, ದಕ್ಷ ಆಡಳಿತ ಸಾಧ್ಯ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಅಭಿಪ್ರಾಯಪಟ್ಟರು.