ನಾಲೆಗಳಿಗೆ ನೀರು ಹರಿಸದಿದ್ದರೆ ಉವಪಾಸ ಸತ್ಯಾಗ್ರಹ: ಬಿಜೆಪಿ ಎಚ್ಚರಿಕೆ
Mar 27 2024, 01:08 AM ISTನೀರಿಲ್ಲದ ಕಾರಣ ಇರುವ ಬೆಳೆಗಲನ್ನು ಉಳಿಸಿಕೊಳ್ಳುವ ಸಲುವಾಗಿ ಜಿಲ್ಲೆಯಾದ್ಯಂತ ರೈತರು ಚಿನ್ನಾಭರಣ ಸೇರಿದಂತೆ ಜಮೀನು ಅಡವಿಟ್ಟು ಬೊರ್ವೆಲ್ ಕೊರೆಸುತ್ತಿದ್ದಾರೆ, ಮಂಡ್ಯ ತಾಲೂಕು ಒಂದರಲ್ಲೇ 1,500 ಸಾವಿರ ಕೋಟಿ ರು.ಹಣವನ್ನು ಜನರು ಕೊಳವೆಬಾವಿ ನಿರ್ಮಾಣಕ್ಕೆ ಖರ್ಚು ಮಾಡಿದ್ದಾರೆ, ಬೇಸಿಗೆಯ ತಾಪಮಾನ ಇದೇ ರೀತಿ ಹೆಚ್ಚಿದಲ್ಲಿ ಬೋರ್ವೆಲ್ಗಳು ವಿಫಲವಾಗುತ್ತದೆ. ಆಗ ಸಾಲದ ಸುಳಿಗೆ ಸಿಲುಕುವ ರೈತರು ಆತ್ಮಹತ್ಯೆ ದಾರಿ ಹಿಡಿಯುವುದು ನಿಶ್ಚಿತ.