• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆಧ್ಯಾತ್ಮ, ಸಂಸ್ಕೃತಿ ಭಾರತ ದೇಶದ ಸಂಪತ್ತು: ರುದ್ರಮುನಿ ಶ್ರೀ

Jul 28 2025, 12:30 AM IST
ಬೀರೂರು, ಆಧ್ಯಾತ್ಮದಡಿ ತನ್ನೆಲ್ಲ ಸಂಸ್ಕೃತಿ- ಸಂಪತ್ತನ್ನು ಇಟ್ಟುಕೊಂಡಿರುವ ಏಕೈಕ ದೇಶ ಎಂದರೆ ಅದು ಭಾರತ ಎಂದು ರಂಭಾಪುರಿ ಶಾಖಾ ಮಠ ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಮಾಲ್ಡೀವ್ಸ್‌ ಅಭಿವೃದ್ಧಿಗೆ ಭಾರತ ಬದ್ಧ: ಮೋದಿ

Jul 27 2025, 12:00 AM IST
2 ದಿನಗಳ ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಅತಿಥಿಯಾಗಿ ಅಲ್ಲಿನ 60ನೇ ಸ್ವಾತಂತ್ರ್ಯದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ, ದ್ವೀಪರಾಷ್ಟ್ರದೊಂದಿಗೆ ಭಾರತದ ಸಂಬಂಧ ಬಲಪಡಿಸಿ, ದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ನೆರವಾಗುವ ಭರವಸೆ ನೀಡಿದ್ದಾರೆ.

ಭಾರತ - ಮಾಲ್ಡೀವ್ಸ್‌ ಮತ್ತೆ ಭಾಯಿ ಭಾಯಿ!

Jul 26 2025, 12:30 AM IST

ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್‌ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು  

ಭಾರತ-ಬ್ರಿಟನ್ ಒಪ್ಪಂದ: ಬೊಂಬೆ ಉದ್ಯಮ ಸ್ವಚ್ಛಂದ

Jul 26 2025, 12:30 AM IST
ಚನ್ನಪಟ್ಟಣ: ಭಾರತ-ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಚನ್ನಪಟ್ಟಣದ ಬೊಂಬೆಗಳ ರಫ್ತಿಗೆ ಸುಂಕದಿಂದ ವಿನಾಯಿತಿ ಸಿಕ್ಕಿರುವುದು ಬೊಂಬೆ ಉದ್ಯಮದ ಚೇತರಿಕೆಗೆ ನೆರವಾಗಬಹುದು ಎಂಬ ಆಶಾಭಾವನೆ ಮೂಡಿಸಿದೆ.

ಭಾರತ - ಬ್ರಿಟನ್ ಐತಿಹಾಸಿಕ ವ್ಯಾಪಾರ ಒಪ್ಪಂದ

Jul 25 2025, 12:31 AM IST
ಪರಸ್ಪರ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಬ್ರಿಟನ್‌, ಗುರುವಾರ ಇಲ್ಲಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕೀಮ್‌ ಸ್ಟಾರ್ಮರ್‌ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಬಿದ್ದಿದೆ.

ಇಂದು ಭಾರತ - ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ

Jul 24 2025, 12:46 AM IST

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ, ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾಟ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಡೊನಾಲ್ಡ್ ಟ್ರಂಪ್‌ ಭಾರತ ದೇಶಕ್ಕೂ ಕಂಟಕ

Jul 23 2025, 04:19 AM IST
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಗತ್ತಿಗೇ ನಾನೇ ದೊಡ್ಡಣ್ಣ ಎಂದು ಹೇಳುತ್ತಾ ನಾನೊಬ್ಬ ವ್ಯಾಪಾರಿ ಎನ್ನುತ್ತಾ ದೇಶ ದೇಶಗಳ ನಡುವೆ ಎತ್ತಿಕಟ್ಟಿ ತನ್ನ ವ್ಯಾಪಾರಿ ಜಾಣ್ಮೆಯನ್ನು ಮೆರೆಸುತ್ತಿದ್ದು, ಜಗತ್ತಿಗಷ್ಟೇ ಅಲ್ಲ ನಮ್ಮ ಭಾರತ ದೇಶಕ್ಕೂ ಕಂಟಕವಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಮ್ಯಾಂಚೆಸ್ಟರ್‌ ಭದ್ರಕೋಟೆ ಭೇದಿಸುತ್ತಾ ಭಾರತ? : 90 ವರ್ಷದಿಂದ ಗೆಲುವಿಗಾಗಿ ಕಾಯುತ್ತಿದೆ ತಂಡ

Jul 23 2025, 01:46 AM IST
ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಪಂದ್ಯ. ಗಾಯದ ಸಮಸ್ಯೆ ನಡುವೆಯೂ ಟೀಂ ಇಂಡಿಯಾಗೆ ಸರಣಿ ಸಮಬಲದ ವಿಶ್ವಾಸ. ಗಾಯಾಳು ಆಕಾಶ್‌ದೀಪ್‌ ಔಟ್‌, ರಿಷಭ್‌ ಪಂತ್‌ ವಿಕೆಟ್‌ ಕೀಪರ್‌ ಆಗಿಯೇ ಕಣಕ್ಕೆ. ಈ ಪಂದ್ಯ ಗೆದ್ದರೆ ಇಂಗ್ಲೆಂಡ್‌ ಮಡಿಲಿಗೆ ಟೆಸ್ಟ್‌ ಸರಣಿ

ರಾಜ್ಯಶಾಸ್ತ್ರ ಮೂಲ ಭಾರತ: ಡಾ.ಸುಧಾಕರ್ ಹೊಸಳ್ಳಿ

Jul 22 2025, 12:00 AM IST
ರಾಜ್ಯಶಾಸ್ತ್ರವು ಎಲ್ಲಾ ಶೈಕ್ಷಣಿಕ ವಿಷಯಗಳ ತಾಯಿ, ಕರುಳಬಳ್ಳಿ ಸಂಬಂಧ ಹೊಂದಿದೆ. ರಾಜ್ಯಶಾಸ್ತ್ರವೂ ಎಲ್ಲಾ ವಿಷಯಗಳೊಂದಿಗೆ ಸಂಪರ್ಕ ಹೊಂದಿದೆ. ಶೈಕ್ಷಣಿಕ ವಿಷಯಗಳಲ್ಲಿ ಪ್ರತಿ ಚಿಂತನೆಗಳು ಮುಖ್ಯವಾಗಿದೆ. ವಸತಿ ಮತ್ತು ಆಹಾರದಲ್ಲಿ ಎಲ್ಲರೂ ಸಮಾನರು ಎಂಬ ಅಂಶ ಯಜುರ್ ವೇದದಲ್ಲಿದೆ.

ಮ್ಯಾಂಚೆಸ್ಟರ್ ಟೀಂ ಜತೆ ಸಮಯ ಕಳೆದ ಭಾರತ ಕ್ರಿಕೆಟಿಗರು : ಜೆರ್ಸಿ ಬದಲಿಸಿ ಫುಟ್ಬಾಲ್‌ ಆಟ

Jul 21 2025, 01:30 AM IST
ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮ್ಯಾಂಚೆಸ್ಟರ್‌. ಪ್ರೀಮಿಯರ್‌ ಲೀಗ್‌ನ ಯುನೈಟೆಡ್‌ ತಂಡದ ಜೆರ್ಸಿ ಧರಿಸಿ ಫುಟ್ಬಾಲ್ ಆಡಿದ ಟೀಂ ಇಂಡಿಯಾ ಆಟಗಾರರು.
  • < previous
  • 1
  • ...
  • 14
  • 15
  • 16
  • 17
  • 18
  • 19
  • 20
  • 21
  • 22
  • ...
  • 142
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved