• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

2025ನೇ ವರ್ಷಕ್ಕೆ ಮಂಡ್ಯ ಜಿಲ್ಲೆಯ ಜನರಿಂದ ಸಂಭ್ರಮದ ಸ್ವಾಗತ

Jan 02 2025, 12:31 AM IST
2024, ಡಿಸೆಂಬರ್ 31 ವರ್ಷ ಮುಗಿದು ರಾತ್ರಿ 12 ಗಂಟೆಯಾಗುತ್ತಿದ್ದಂತೆ ಜಿಲ್ಲಾದ್ಯಂತ ಜನರು ಸಂಭ್ರಮದಿಂದ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಪರಸ್ಪರ ನೂತನ ವರ್ಷದ ಶುಭಾಶಯ ವಿನಿಯಮ ಮಾಡಿಕೊಂಡರು. ಕೆಲವರು ಹೊಸ ವರ್ಷವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಡಿ.31ರ ರಾತ್ರಿ ವಿವಿಧ ಸಿದ್ಧತೆಗಳನ್ನು ಮಾಡಿಕೊಂಡರು.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸು: ಜೋಶಿ ಅಭಿನಂದನೆ

Dec 28 2024, 12:47 AM IST
ಮಂಡ್ಯದಲ್ಲಿ ಅಯೋಜನೆಗೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕೆ ಕಾರಣಕರ್ತರಾದ ಮಂಡ್ಯದ ಜನತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಡ್ಯ ಜನರ ಪಾಲಿಗೆ ಮಹೇಶ್ ಜೋಷಿ ಖಳನಾಯಕ: ಬಸವರಾಜು

Dec 28 2024, 12:46 AM IST
ಸರ್ಕಾರ ಸಮ್ಮೇಳನಕ್ಕೆ ನಿಯೋಜಿಸಿದ್ದ ಹಣ ಬಿಡುಗಡೆಗೊಳ್ಳುವ ಮೊದಲು ಸಮ್ಮೇಳನಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿ ತಮ್ಮದೇ ತಂಡವನ್ನು ಕಟ್ಟಿಕೊಂಡು ಸಮ್ಮೇಳನದ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಮಾಡಿದ ಸಮ್ಮೇಳನದ ಸಂಚಾಲಕಿಯಾಗಿದ್ದ ಮೀರಾ ಶಿವಲಿಂಗಯ್ಯ ಅವರನ್ನು ಹಲವಾರು ಬಾರಿ ನೇರವಾಗಿ ಅವಮಾನ ಮಾಡಿದ್ದಾರೆ.

ಮಾರಾಟಕ್ಕಿದೆ ಮಂಡ್ಯ ಜಿಲ್ಲಾ ಕನ್ನಡ ಭವನ..!

Dec 26 2024, 01:03 AM IST
ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಮೂರು ದಿನ ಕಳೆದಿಲ್ಲ. ಸಮ್ಮೇಳನಕ್ಕೆ ಹಾಕಿದ್ದ ವಿದ್ಯುತ್ ದೀಪಗಳೂ ಇನ್ನೂ ಆರಿಲ್ಲ. ಸಮ್ಮೇಳನದ ಯಶಸ್ಸಿನ ಗುಂಗಿನಿಂದ ಇನ್ನೂ ಯಾರೂ ಹೊರಬಂದಿಲ್ಲ. ಇವರು ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡು ೨೪ ತಾಸು ಕಳೆಯುವುದರೊಳಗೆ ಕನ್ನಡ ಭವನ ಮಾರಾಟ ಕುರಿತು ಆಡಿರುವ ಮಾತುಗಳಿಗೆ ಎಲ್ಲೆಡೆಯಿಂದ ತೀವ್ರ ಕಟು ಟೀಕೆಗಳು ವ್ಯಕ್ತವಾಗಿವೆ.

ಅಧ್ವಾನ, ಆಶಯಗಳೊಂದಿಗೆ ಮಂಡ್ಯ ಸಮ್ಮೇ‍ಳನಕ್ಕೆ ತೆರೆ - ಅಕ್ಷರ ಜಾತ್ರೆ ಮುಗಿಸಿ ಬಳ್ಳಾರಿಯತ್ತ ರಥ ಮುಖ

Dec 23 2024, 07:51 AM IST

ಕನ್ನಡ ಭಾಷೆಯಾಗಲಿ, ರಾಷ್ಟ್ರಕವಿಗಳ ಹೆಸರು ಘೋಷಣೆಯಾಗಲಿ, ಕನ್ನಡ ಶಾಲೆಗಳು ಅಭಿವೃದ್ಧಿಯಾಗಲಿ, ಹಳೇ ನಿರ್ಣಯಗಳು ಜಾರಿಯಾಗಲಿ ಮುಂತಾದ ಆಶಯಗಳನ್ನು ಹೊತ್ತುಕೊಂಡು, ಸಮ್ಮೇಳನದ ರಥ ಬಳ್ಳಾರಿಯತ್ತ ಮುಖ ಮಾಡಿತು

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿ ಪಟ್ಟು ಬಿಡದೆ ಬಾಡೂಟ ಬಡಿಸಿದ ಮುಖಂಡರು

Dec 23 2024, 01:03 AM IST

 ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಮಂಡ್ಯದಲ್ಲಿ ಸಂಘಟಕರ ವಿರೋಧವನ್ನೂ ಲೆಕ್ಕಿಸದೆ ಕೆಲ ಮುಖಂಡರು ಸಾರ್ವಜನಿಕರಿಗೆ ಬಾಡೂಟ ವಿತರಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದರು.

ಕನ್ನಡ ಶಾಲೆ ಸೌಕರ್ಯ ಪರ ಸಕ್ಕರೆ ನಾಡು ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯ

Dec 23 2024, 01:03 AM IST
ಸಕ್ಕರೆ ನಾಡು, ಕಾವೇರಿ ಸೀಮೆ ಮಂಡ್ಯದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆಬಿದ್ದಿದ್ದು, ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಗಣಿ ನಾಡು, ತುಂಗಭದ್ರಾ ತೀರದ ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಕ್ತಿ ಯೋಜನೆ ಸಾಥ್‌ : ಜನಸಾಗರ

Dec 22 2024, 01:34 AM IST

ಸರ್ಕಾರದ ಶಕ್ತಿ ಯೋಜನೆ ಒಂದೆಡೆಯಾದರೆ, ಸಮ್ಮೇಳನಕ್ಕೆ ಬರುವವರಿಗೆ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದ ಹಿನ್ನೆಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2ನೇ ದಿನ ಜನಸಾಗರವೇ ಹರಿದು ಬಂದಿತು.

ಮಂಡ್ಯ ಗತ್ತು, ಊಟದ ಗಮ್ಮತ್ತು ..! ಅಚ್ಚುಕಟ್ಟಾದ ಸಾಹಿತ್ಯ ಸಮ್ಮೇಳನ ಊಟದ ವ್ಯವಸ್ಥೆಗೆ ಜನರ ಪ್ರಶಂಸೆ

Dec 21 2024, 09:39 AM IST

ಆತಿಥ್ಯಕ್ಕೆ ಮಂಡ್ಯ ಹೆಸರುವಾಸಿ ಎಂಬುದನ್ನು ಸಾಹಿತ್ಯ ಸಮ್ಮೇಳನ ಸಾಬೀತುಪಡಿಸಿದೆ. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ವ್ಯವಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ.

ಶಾಸನಕ್ಕೆ ಡಿಜಿಟಲ್ ಸ್ಪರ್ಶ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಅಕ್ಷರ ಭಂಡಾರ’

Dec 21 2024, 01:18 AM IST
ಸಮ್ಮೇಳನದಲ್ಲಿಪುಸ್ತಕ ಪ್ರದರ್ಶನದ ಎ ವಿಭಾಗದಲ್ಲಿ 49, 50ನೇ ಮಳಿಗೆಯಲ್ಲಿ ದಿ ಮಿಥಿಕ್‌ ಸೊಸೈಟಿ ಆಯೋಜಿಸಿದ ಪ್ರದರ್ಶನದಲ್ಲಿ ಪ್ರಾಚೀನ ಕನ್ನಡ ಲಿಪಿಗಳ‌ ಮೊಟ್ಟ ಮೊದಲ ಡಿಜಿಟಲ್ ಕಣಜ ‘ಅಕ್ಷರಭಂಡಾರ’ ಸಾಫ್ಟ್‌ವೇರ್‌ ಅನುಭವ ಲಭ್ಯ. ಪ್ರಾತ್ಯಕ್ಷಿಕೆ ಮೂಲಕ ಪ್ರಾಚೀನ ಕನ್ನಡದ ಸೊಗಡನ್ನು ಆನಂದಿಸಬಹುದು.
  • < previous
  • 1
  • ...
  • 7
  • 8
  • 9
  • 10
  • 11
  • 12
  • 13
  • 14
  • 15
  • ...
  • 37
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved