ಮೀಸಲಾತಿ ವಿಳಂಬ; ನಗರಸಭೆ ಸದಸ್ಯರ ರೋದನ
Jun 19 2024, 01:02 AM ISTನಗರಸಭೆ ಚುನಾವಣೆ ನಡೆದಿದ್ದು ಆಯ್ತು, ಅಭ್ಯರ್ಥಿಗಳು ಗೆದ್ದಿದ್ದು ಆಯ್ತು. ಆದರೆ, ಯಾವುದೇ ಅಧಿಕಾರ ಸಿಗದೇ ನಗರಸಭೆಯಲ್ಲಿ ಕೇವಲ ನಾಮಕಾವಾಸ್ತೇ ಕೆಲಸ ಮಾಡುವಂತಾಗಿದೆ ಗೆದ್ದವರ ಪರಿಸ್ಥಿತಿ. ಕಾರಣ, ಮೊದಲ ಬಾರಿಗೆ ಜನಪ್ರತಿನಿಧಿಗಳಾಗಿ ವರ್ಷ ಕಳೆದರೂ ಹುದ್ದೆ ಅಲಂಕರಿಸಲಾಗುತ್ತಿಲ್ಲ. ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವುದು ರಬಕವಿ-ಬನಹಟ್ಟಿ ನಗರಸಭೆ ಸದಸ್ಯರರು. ಗೆದ್ದರೂ ಅಧಿಕಾರ ಇಲ್ಲದೆ ಹಲ್ಲು ಕಿತ್ತ ಹಾವಿನಂತಾಗಿದೆ ಇವರ ಪರಿಸ್ಥಿತಿ.