ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ತೊಂದರೆ
May 15 2025, 01:35 AM ISTಕೇರಳಾಪುರ ಗ್ರಾಮ ಪಂಚಾಯ್ತಿಯ ಮುಂಬಾಗದ ಮುಖ್ಯರಸ್ತೆ ಮೈಸೂರು ಸಾಲಿಗ್ರಾಮ ಕಡೆಯಿಂದ ಬರುವ ರಸ್ತೆ ಹೊಳೆನರಸೀಪುರ ರಸ್ತೆ ಕೊಣನೂರು ಕಡೆಯಿಂದ ಬರುವ ವಾಹನಗಳು ನಾಲ್ಕು ದಿಕ್ಕುಗಳಿಂದಲೂ ವಾಹನ ಬರುತ್ತವೆ, ಆದರೆ ಯಾವುದೇ ಭಾಗದಲ್ಲಿ ರಸ್ತೆ ನಿರ್ಮಾಣದಲ್ಲಿ ಅಪಘಾತಗಳು ಆಗದಂತೆ ರಸ್ತೆ ಸುರಕ್ಷತೆಯ ಕ್ರಮಗಳನ್ನು ಅನುಸರಿಸದೇ ರಸ್ತೆ ನಿರ್ಮಾಣ ಮಾಡಿದ್ದು, ಹಲವು ದಿನಗಳಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಗ್ರಾಮಸ್ಥರು ದಾರಿ ಹೋಕರು ಅಪಘಾತಗಳಿಂದ ಪಾರಾಗುತ್ತಿದ್ದಾರೆ.