ಕಮಲ್ ನಾಥ್ ಬಂಡಾಯ ಶಮನ: ರಾಹುಲ್ ಜೊತೆ ಭಾರತ್ ಜೋಡೋ ಯಾತ್ರೆಗೆ ಹೋಗಲು ನಿರ್ಧಾರ
Feb 24 2024, 02:30 AM ISTರಾಹುಲ್ಗಾಂಧಿ ಜೊತೆ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಹೋಗಲು ಕಮಲ್ನಾಥ್ ನಿರ್ಧಾರ ಮಾಡಿದ್ದು, ರಾಹುಲ್ ನಮ್ಮ ನಾಯಕ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.