ಲವ್ ಜಿಹಾದಿಗಳೇ ಎಚ್ಚರ; ಕೊಡುವೆವು ಉತ್ತರ
May 30 2024, 12:51 AM ISTದಾವಣಗೆರೆಯಲ್ಲಿ ಲವ್ ಜಿಹಾದ್ಗೆ ಬಲಿಯಾದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮಸೇನೆ ಸ್ಥಾಪಿಸಿದ ಸಹಾಯವಾಣಿ ಪೋಸ್ಟರನ್ನು ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಬಿಡುಗಡೆ ಮಾಡಿ, ರಾಜ್ಯದ ಯಾವುದೇ ಮೂಲೆಯಿಂದ ಕರೆ ಬಂದರೂ ಶ್ರೀರಾಮಸೇನೆ ಸಹಾಯಕ್ಕೆ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.