ಸಿದ್ಧರಾಮಯ್ಯರಿಂದ ಬರೀ ಅಲ್ಪಸಂಖ್ಯಾತರ ಜಪ: ಬಿವೈ ವಿಜಯೇಂದ್ರ
Jan 30 2024, 02:04 AM ISTಬೀದರ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿ, ದಲಿತರ ಏಳ್ಗೆಗಾಗಿನ ಅನುದಾನ ಸಿಎಂ ಸಿದ್ದು ಪರಭಾರೆ ಮಾಡಿದ್ದಾರೆ. ಮಂಡ್ಯ ಕೆರೆಗೋಡು ಘಟನೆ, ಸರ್ಕಾರ ರಾಮ ಭಕ್ತರನ್ನು ಅಪಮಾನಿಸಿದೆ. ಕಾಂಗ್ರೆಸ್ ಟೊಳ್ಳು ಭರವಸೆಗಳನ್ನು ಜನರ ಮನಸ್ಸಿನಿಂದ ಕಿತ್ತು ಹಾಕಬೇಕು ಎಂದು ಕರೆ ನೀಡಿದರು.