ಎಚ್ಚೆತ್ತ  ಜೆಸ್ಕಾಂ: ವಿದ್ಯುತ್ ಆವಾಂತರ ದುರಸ್ತಿಗೆ ದಾಪುಗಾಲು
Oct 04 2025, 12:00 AM ISTಜೆಸ್ಕಾಂನ ಔರಾದ್ ಉಪ ವಿಭಾಗ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವಾಂತರಗಳ ಕುರಿತು ''ಕನ್ನಡಪ್ರಭ'' ಸರಣಿ ವರದಿಗಳ ಮೂಲಕ ಅಧಿಕಾರಿಗಳಲ್ಲಿ ಚುರುಕು ಮುಟ್ಟಿದಂತಾಗಿದ್ದು ಕಮಲನಗರ ಹಾಗೂ ಔರಾದ್ ತಾಲೂಕಿನಾದ್ಯಂತ ವಿದ್ಯುತ್ ಕೆಲಸಗಳ ಜೋರು ಹಿಡಿದಿದ್ದಲ್ಲದೆ ಅಧಿಕಾರಿಗಳು, ಸಿಬ್ಬಂದಿ ಅವರವರ ಕೇಂದ್ರ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕೆಂಬ ಆದೇಶ ಹೊರಡಿಸಿದ್ದು, ಜೆಸ್ಕಾಂ ಹೈ ಅಲರ್ಟ್ ಆದಂತಾಗಿದೆ.