ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲಲು ಸಂವಿಧಾನ ಕಾರಣ: ಮುರಳೀಧರ ಹಾಲಪ್ಪ
Feb 26 2024, 01:37 AM ISTನೂರಾರು ಜಾತಿ, ಹತ್ತಾರು ಧರ್ಮಗಳು, ವಿವಿಧ ಆಚಾರ, ವಿಚಾರಗಳನ್ನು ಹೊಂದಿ, ವಿವಿಧೆತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಂತಿದೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ.