ಸರ್ಕಾರಿ ಜಾಗ ಅತಿಕ್ರಮಣ ತೆರವಿಗೆ ಆಗ್ರಹ
Jul 25 2025, 12:33 AM ISTನರಗುಂದ ಹೊರಕೇರಿ ಓಣಿಯ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ಖಾಸಗಿಯವರು ಸರ್ಕಾರಿ ಜಾಗ ಆಕ್ರಮಿಸಿಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಜಾಗ ತೆರವುಗೊಳಿಸಬೇಕು ಎಂದು ಶ್ರೀ ಸಮಗಾರ ಹರಳಯ್ಯ, ಶ್ರೀ ದುರ್ಗಾದೇವಿ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ಎಸ್ಸಿ) ಪದಾಧಿಕಾರಿಗಳು ತಹಸೀಲ್ದಾರಗೆ ಮನವಿ ನೀಡಿದರು.