• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bengaluru

bengaluru

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮನೆಗೆಲಸಕ್ಕೆ ಸೇರಿದ ಮಾರನೇ ದಿನವೇ ಕಳ್ಳತನ!
ಮನೆಗೆಲಸಕ್ಕೆ ಸೇರಿದ ಮಾರನೇ ದಿನವೇ ಕಳ್ಳತನ! ಮನೆಗೆಲಸದವರ ಸೋಗಿನಲ್ಲಿ ಕದಿಯುತ್ತಿದ್ದ ಖತರ್ನಾಕ್‌ ಕಳ್ಳಿಯರು । ಪರಾರಿಯಾಗಿದ್ದ ಮುಂಬೈ ಗ್ಯಾಂಗ್‌ನ ಇಬ್ಬರ ಬಂಧನ. 127 ಗ್ರಾಂ ಚಿನ್ನದ ಗಟ್ಟಿ ಜಪ್ತಿ
ವೆಜ್‌ ಫ್ರೆಂಚ್‌ ಫ್ರೈಗೆ ಫ್ರೈಡ್ ಚಿಕನ್ ಬರ್ಗರ್ ಬಿಲ್: ಪರಿಹಾರಕ್ಕೆ ಅರ್ಜಿ ವಜಾ!
ಬಿಲ್ಲಿಂಗ್ ವೇಳೆ ಆಗಿರುವ ತಪ್ಪನ್ನು ಒಪ್ಪಿಕೊಂಡು ಹೆಚ್ಚುವರಿ ಬಿಲ್ ಮೊತ್ತವನ್ನು ಮೆಕ್‌ಡೋನಾಲ್ಡ್ಸ್‌ ಸಿಬ್ಬಂದಿ ಸ್ಥಳದಲ್ಲೇ ಮರಳಿಸಿ ಕ್ಷಮೆ ಕೇಳಿರುವ ಹಿನ್ನೆಲೆಯಲ್ಲಿ ಸೇವೆಯಲ್ಲಿ ನ್ಯೂನತೆ ಎಂದು ಪರಿಗಣಿಸಲಾಗದು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಭಿಪ್ರಾಯಪಟ್ಟಿದೆ.
ಶಿಕ್ಷಣ ಇಲಾಖೆ ಸುಪರ್ದಿಗೆ ಬಿಬಿಎಂಪಿ ಶಾಲೆ ನೀಡುವ ಕ್ರಮಕ್ಕೆ ತೀವ್ರ ವಿರೋಧ

ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ನೀಡುವ ಕ್ರಮ ವಿರೋಧಿಸಿ ಹಾಗೂ ತಮಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಚಿತ್ರಸಂತೆಗೆ ಹರಿದುಬಂದ ಪ್ರವಾಹದಂತೆ ಜನಸಾಗರ!
ಚಿತ್ರಸಂತೆಗೆ ಹರಿದುಬಂದ ಪ್ರವಾಹದಂತೆ ಜನಸಾಗರ! ಹಿಂದಿಗಿಂತಲೂ ಹೆಚ್ಚು ಕಲಾವಿದರು, ಜನರು ಭಾಗಿ, ಶಿವಾನಂದ ಸರ್ಕಲ್‌ ರಸ್ತೆವರೆಗೂ ಹಬ್ಬಿದ್ದ ಸಂತೆ. ವಿದೇಶದಿಂದ ಬಂದಿದ್ದ ಕಲಾಪ್ರೇಮಿಗಳು. ಗಮನ ಸೆಳೆದ ವಾಟರ್ ಕಲರ್‌, ಸ್ಟೋನ್‌ ಆರ್ಟ್‌, ಗ್ಲಾಸ್‌ ಪೇಂಟಿಂಗ್‌, ಕ್ಯಾರಿಕೆಚರ್‌, ಚರ್ಮದ ಮೇಲೆ ಬರೆದ ಚಿತ್ರಗಳು. ಮಿನಿಯೇಚರ್‌ ಆಕರ್ಷಣೆ.
₹3273 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಪಾಲಿಕೆ
₹3273 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಪಾಲಿಕೆ. ಕಳೆದ ಸಾಲಿಗಿಂತ ಈ ಬಾರಿ ₹500 ಕೋಟಿ ತೆರಿಗೆ ಹೆಚ್ಚು ಸಂಗ್ರಹ, ಪ್ರಸ್ತುತ ₹4,412 ಕೋಟಿ ತೆರಿಗೆ ಸಂಗ್ರಹಿಸುವ ಗುರಿ.
ಭಾಷಾ ಅನನ್ಯತೆ ರಕ್ಷಣೆಯಲ್ಲಿ ಸಂಘಟನೆ ಪಾತ್ರ ಹಿರಿದು
ದೊಡ್ಡಬಳ್ಳಾಪುರ: ತಾಲೂಕಿನ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ರಾಜರಾಜೇಶ್ವರಿ ಕನ್ನಡ ಯುವಕರ ಸಂಘ ರಜತ ಮಹೋತ್ಸವ ಆಚರಣೆ ಮಾಡುತ್ತಿರುವುದು ವಿಶೇಷ ಸಂದರ್ಭ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಹೇಳಿದರು.
ಬಿಜೆಪಿಗೆ ಎಂಟಿಬಿ ಕೇವಲ ವ್ಯಕ್ತಿಯಲ್ಲ, ಶಕ್ತಿ
ಹೊಸಕೋಟೆ: ಎಂಟಿಬಿ ನಾಗರಾಜ್ ಅವರು ಬಿಜೆಪಿ ಪಕ್ಷಕ್ಕೆ ಕೇವಲ ವ್ಯಕ್ತಿಯಲ್ಲ ಬದಲಾಗಿ ಒಚಿದು ದೊಡ್ಡ ಶಕ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ವಿದ್ಯಾರ್ಥಿಗಳಿಗೆ ಸಮಕಾಲೀನ ತಿಳಿವಳಿಕೆ ಅಗತ್ಯ
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಸಮಕಾಲೀನ ಅಗತ್ಯಗಳಿಗೆ ಪೂರಕವಾದ ಜ್ಞಾನವನ್ನು ಹೊಂದುವುದು ಅಗತ್ಯ ಎಂದು ಬೆಂ.ಗ್ರಾ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು.
ಉಪನಗರ ರೈಲ್ವೆಗಾಗಿ ದಾಖಲೆಯ 31 ಮೀ. ಉದ್ದದ ಯು-ಗರ್ಡರ್‌
ದೇಶದ ಅತೀ ಉದ್ದದ ಯು-ಗರ್ಡರ್‌ಅನ್ನು ಬೆಂಗಳೂರು ಉಪನಗರ ರೈಲ್ವೆಗಾಗಿ ದೇವನಹಳ್ಳಿಯಲ್ಲಿ ನಿರ್ಮಿಸಲಾಗಿದೆ.
ಒತ್ತುವರಿ ಜಾಗದಲ್ಲಿ ಸೈಟ್‌ ಕೊಟ್ಟ ಬಿಡಿಎಗೆ ₹50000 ದಂಡ!
ಬನಶಂಕರಿಯಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿ ಸೈಟ್‌ ಹಂಚಿದ್ದಕ್ಕಾಗಿ ಬಿಡಿಎಗೆ 50 ಸಾವಿರ ರು. ದಂಡ ವಿಧಿಸಿದ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ
  • < previous
  • 1
  • ...
  • 513
  • 514
  • 515
  • 516
  • 517
  • 518
  • 519
  • 520
  • 521
  • ...
  • 544
  • next >
Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್‌ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved